ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಂಗೊಳ್ಳಿ ರಾಯಣ್ಣನಿಗೆ ದೀಪಗಳನ್ನು ಬೆಳಗುವ ಮೂಲಕ ಗೌರವಪೂರ್ವಕ ನಮನ

ವಡಗೇರಾ/ತಡಿಬಿಡಿ:ಸಂಗೊಳ್ಳಿ ರಾಯಣ್ಣನ ಉತ್ಕಟ ದೇಶಭಕ್ತಿ,ಸ್ವಾತಂತ್ರ್ಯದೆಡೆಗಿನ ಬದ್ಧತೆ,ಸ್ವಾಮಿ ನಿಷ್ಠೆ,ತ್ಯಾಗ ಬಲಿದಾನದ ಗುಣಗಳು ನಮ್ಮೆಲ್ಲರ ಬದುಕಿಗೆ ದಾರಿ ದೀಪಗಳು ದೇಶಕ್ಕಾಗಿ ತನ್ನ ಜೀವ,ಜೀವನವನ್ನೇ ಸಮರ್ಪಿಸಿದ ಕ್ರಾಂತಿಯ ಕಿಡಿ ರಾಯಣ್ಣನಿಗೆ ಯುವ ಕಾಂಗ್ರೇಸ್ ಮುಖಂಡರಾದ ಶ್ರೀ ಭಾಗಣ್ಣ ನಾಲ್ವಡಿಗಿ ಅವರು ಹುತಾತ್ಮ ದಿನದಂದು ದೀಪಗಳನ್ನು ಬೆಳಗುವ ಮೂಲಕ ಗೌರವಪೂರ್ವಕ ನಮನಗಳು ಸಲ್ಲಿಸಿದರು.ಈ ಸಂದರ್ಭದಲ್ಲಿ ಅಂಬಣ್ಣ ಪೂಜಾರಿ,ಬಸಲಿಂಗಪ್ಪ ಮಾಸ್ತರ,ನಂದು ಕುಮಾರ್, ಮಲ್ಲಿಕಾರ್ಜುನ,ಮೌನೇಶ್ ಮತ್ತು ರಾಯಣ್ಣನ ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ:ಶಿವರಾಜ್ ಸಾಹುಕಾರ್ ವಡಗೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ