ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಕ್ಕಳ ಸಾಧನೆಗೆ ಸ್ಪೂರ್ತಿ ಶರಣ ಬಸವದೇವರು

ರಬಕವಿ – ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಶರಣಬಸವೇಶ್ವರ ಸಿ.ಬೀ.ಎಸ್.ಸಿ ಶಾಲೆಯಲ್ಲಿ 18 ನೆಯ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮಕ್ಕಳಿಗೆ ಮಂಗಳವಾರ ಪ್ರಶಸ್ತಿ ವಿತರಣಾ ಸಮಾರಂಭ ಜರುಗಿತು. ಕಮರಿಮಠದ ಶರಣಬಸವೇಶ್ವರ ದೇವರು ಮಾತನಾಡಿ ಮಕ್ಕಳ ಸಾಧನೆ ಗೆ ಪ್ರಶಸ್ತಿ ಕೊಡಮಾಡುವ ಸ್ಪೂರ್ತಿದಾಯಕವಾಗಿದೆ ರಂದು ಎಂದರು. ಜಿನ್ನಪ್ಪ. ಚೌಗಲಾ, ಸೋಮಲಿಂಗ್.ತೇಲಿ, ಗ್ರಾಮ ಪಂಚಾಯತ ಸದಸ್ಯ ಬಸಪ್ಪ. ಬಾಗಿ, ಪ್ರಾಚಾರ್ಯರು ವಾಯ.ಎಚ್.ಅಲಾಸ್, ಶೀತಲ ನಂದೇಪ್ಪನವರ, ಶಿವು ಕಾಗಿ,ಪವಿತ್ರಾ, ಶಿವಪ್ರಸಾದ ತುಕ್ಕಾನವರ, ಪ್ರವೀಣ ಬುದ್ನಿ,ಆಡಳಿತ ಮಂಡಳಿಯ ಸದಸ್ಯರು ಮತ್ತು ಪಾಲಕರು ಹಾಜರಿದ್ದರು. ವರದಿ: ಆನಂದ ಮ. ಹೂಗಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ