ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಳ್ಳಿ ಪ್ರೌಢಶಾಲೆಯಲ್ಲಿ ಜಟ್ಟಪ್ಪ ಎಸ್ ಪೂಜಾರಿ ಇವರಿಂದ ಸ್ವಯಂ ರಕ್ಷಣಾ ತರಬೇತಿ

ಯಡ್ರಾಮಿ:ಇಂದಿನ ದಿನಮಾನಗಳಲ್ಲಿ ಅಮಾಯಕರ ಮೇಲೆ ಹಲ್ಲೆ,ಹೆಣ್ಣು ಮಕ್ಕಳ ಮೇಲಿನ ಬಲತ್ಕಾರ ಇನ್ನು ಅನೇಕ ಕೊಲೆ ದರೋಡೆ ಗೂಂಡಾಗಿರಿಯಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು ಆದ್ದರಿಂದ ಶಾಲೆಯ ಎಲ್ಲಾ ವಿದ್ಯಾರ್ಥಿನಿಯರು ಪ್ರತಿಕೂಲ ಸನ್ನಿವೇಶದಲ್ಲಿ ತಮ್ಮನ್ನು ತಾವು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕರಾಟೆ ಸ್ವಯಂ ರಕ್ಷಣಾ ಕಲೆ ಕ್ರಮಬದ್ಧವಾಗಿ ಕಲಿತು ಈ ವಿದ್ಯೆಯನ್ನು ಕರಗತ ಮಾಡಿಕೊಂಡರೆ ನಿಜ ಜೀವನದಲ್ಲಿ ಪ್ರಾಣದ ಜೊತೆ ಮಾನವನ್ನು ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ ಎಂದು ಶಾಲೆಯ ಮುಖ್ಯ ಗುರುಗಳಾದ ತುಕಾರಾಂ ಮಯೂರ್ ಅವರು ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.ಅಲ್ಲದೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಹಳ್ಳೆಪ್ಪ ಮೇಲಿನಮನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಜೇವರ್ಗಿ ತಾಲೂಕ ಜನ್ನ ಶೀಟೋರಿಯೊ ಕರಾಟೆ ಅಸೋಸಿಯೇಷನ್ ತಾಲೂಕ ಅಧ್ಯಕ್ಷರಾದ ಸೆನಸೈ ಜಟ್ಟಪ್ಪ ಎಸ್ ಪೂಜಾರಿ ಅವರು ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದರು.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶ್ರೀಮತಿ ರೇಣುಕಾ ದೊಡ್ಮನಿ ಮೇಡಂ ಹಾಗೂ ಶ್ರೀ ಶಾಂತಪ್ಪ ಸಜ್ಜನ್ ಮತ್ತು ಅನಿಲ್ ಬೇನಾಳ ಶಿಕ್ಷಕರು ಹಾಗು ಸುರೇಶ್ ಕಲ್ಲೂರ್ ಸಿದ್ದಣ್ಣ ಹದ್ನೂರ್ ಶ್ರೀ ಶಾಂತಪ್ಪ ಕಂಬಾರ್ ಶ್ರೀಮತಿ ಕಾಶಿಬಾಯಿ ಮೇಡಂ ಹಾಗೂ ಶ್ರೀ ಜ್ಯೋತಿಬಾ ಜಾದವ್ ಶ್ರೀಮತಿ ಚಂದಮ್ಮ ಮೇಡಂ ಶ್ರೀಮತಿ ಜೂಲೆಬಾ ನಾಟಿಕರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯಡ್ರಾಮಿ:ಇಂದಿನ ದಿನಮಾನಗಳಲ್ಲಿ ಅಮಾಯಕರ ಮೇಲೆ ಹಲ್ಲೆ,ಹೆಣ್ಣು ಮಕ್ಕಳ ಮೇಲಿನ ಬಲತ್ಕಾರ ಇನ್ನು ಅನೇಕ ಕೊಲೆ ದರೋಡೆ ಗೂಂಡಾಗಿರಿಯಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು ಆದ್ದರಿಂದ ಶಾಲೆಯ ಎಲ್ಲಾ ವಿದ್ಯಾರ್ಥಿನಿಯರು ಪ್ರತಿಕೂಲ ಸನ್ನಿವೇಶದಲ್ಲಿ ತಮ್ಮನ್ನು ತಾವು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕರಾಟೆ ಸ್ವಯಂ ರಕ್ಷಣಾ ಕಲೆ ಕ್ರಮಬದ್ಧವಾಗಿ ಕಲಿತು ಈ ವಿದ್ಯೆಯನ್ನು ಕರಗತ ಮಾಡಿಕೊಂಡರೆ ನಿಜ ಜೀವನದಲ್ಲಿ ಪ್ರಾಣದ ಜೊತೆ ಮಾನವನ್ನು ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ ಎಂದು ಶಾಲೆಯ ಮುಖ್ಯ ಗುರುಗಳಾದ ತುಕಾರಾಂ ಮಯೂರ್ ಅವರು ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.ಅಲ್ಲದೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಹಳ್ಳೆಪ್ಪ ಮೇಲಿನಮನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಜೇವರ್ಗಿ ತಾಲೂಕ ಜನ್ನ ಶೀಟೋರಿಯೊ ಕರಾಟೆ ಅಸೋಸಿಯೇಷನ್ ತಾಲೂಕ ಅಧ್ಯಕ್ಷರಾದ ಸೆನಸೈ ಜಟ್ಟಪ್ಪ ಎಸ್ ಪೂಜಾರಿ ಅವರು ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದರು.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶ್ರೀಮತಿ ರೇಣುಕಾ ದೊಡ್ಮನಿ ಮೇಡಂ ಹಾಗೂ ಶ್ರೀ ಶಾಂತಪ್ಪ ಸಜ್ಜನ್ ಮತ್ತು ಅನಿಲ್ ಬೇನಾಳ ಶಿಕ್ಷಕರು ಹಾಗು ಸುರೇಶ್ ಕಲ್ಲೂರ್ ಸಿದ್ದಣ್ಣ ಹದ್ನೂರ್ ಶ್ರೀ ಶಾಂತಪ್ಪ ಕಂಬಾರ್ ಶ್ರೀಮತಿ ಕಾಶಿಬಾಯಿ ಮೇಡಂ ಹಾಗೂ ಶ್ರೀ ಜ್ಯೋತಿಬಾ ಜಾದವ್ ಶ್ರೀಮತಿ ಚಂದಮ್ಮ ಮೇಡಂ ಶ್ರೀಮತಿ ಜೂಲೆಬಾ ನಾಟಿಕರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ