ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಾರ್ಟ್ ಸರ್ಕ್ಯುಟ್ ನಿಂದ ಸುಟ್ಟ ಕಬ್ಬಿನ ಗದ್ದೆ:ತಬ್ಬಿಬ್ಬಾದ ರೈತ

ಬೀದರ್:ತಾಲೂಕಿನ ಕಾಶಂಪೂರ ನಿವಾಸಿ
ಶಿವರಾಜ್ ಹುಂದೇನವರ ಇವರಿಗೆ ಒಂದೂವರೆ ಎಕರೆ ಜಮೀನು ಇದ್ದು ಅವರು ಕೂಲಿ ಕೆಲಸದವರಾಗಿದ್ದು ಅವರು ಕುಟುಂಬ ತುಂಬಾ ದೊಡ್ಡದಿದ್ದು ನಾಲ್ಕು ಮಕ್ಕಳು ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ ಅವರಿಗೆ ಎರಡು ಹೆಣ್ಣು ಮಕ್ಕಳು ಅವರ ಮದುವೆ ಜವಾಬ್ದಾರಿ ಇದ್ದು ಅವರು ಕಷ್ಟಪಟ್ಟು ಹೊಲದಲ್ಲಿ ಕಬ್ಬು ಬೆಳೆಸಿದರು.ಮಕ್ಕಳು ಇಲ್ಲದ ಸಮಯದಲ್ಲಿ ಮನೆಯ ಯಜಮಾನರು ಸರಿಯಾಗಿ ನಡಿಯಲು ಆಗದ ಹಾರ್ಟ್ ಪೇಷಂಟ್ ಆದರೂ ನಮ್ಮ ಬೆಳೆ ಚೆನ್ನಾಗಿ ಬೆಳೆಯಲಿ ಎಂಬ ಆಸೆಯಿಂದ ಕಬ್ಬಿನ ಗದ್ದೆಗೆ ನೀರು ಬಿಡುವುದಕ್ಕೆ ಹೋಗಿದ್ದರು ಅವಾಗ ಕರೆಂಟ್ ಡಬಲ್ ಫೇಸ್ ಆಗಿ ಶಾರ್ಟ್ ಸರ್ಕಿಟ್ ಆಗಿ ಸಂಪೂರ್ಣ ಹೊಲ ಸುಟ್ಟು ಬಿಟ್ಟಿದೆ ಹೊಲದ ಹತ್ತಿರ ಇದ್ದವರು ಓಡಿ ಬಂದು ಅದನ್ನು ನಂದಿಸಿ ಮಕ್ಕಳಿಗೆ ಫೋನ್ ಮಾಡಿ ಕರೆಸಿದರೂ ಆರಿಸಿದರೂ ಏನೂ ಉಪಯೋಗ ಆಗದೆ ತುಂಬಾ ವ್ಯಥೆ ಪಟ್ಟರು.ಯಜಮಾನ ತುಂಬಾ ಕಣ್ಣೀರು ಸುರಿಸಿ ಸರ್ಕಾರದಿಂದ ಏನಾದರೂ ನಮಗೆ ಸಹಾಯಧನ ಸಿಗುತ್ತದೆ ಅನ್ನೋ ಆಸೆಯಿಂದ ಕಾಯುತ್ತಿದ್ದಾರೆ.ಸರ್ಕಾರದಿಂದ ಆದಷ್ಟು ಬೇಗ ಸಹಾಯ ಸಿಗಲಿ ಎಂದು ಆಶಿಸುತ್ತೇವೆ.

ವರದಿ-ಸಿಯಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ