ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಿಜೆಪಿ ಪಕ್ಷದಿಂದ ನಮ್ಮ ರಾಜಕೀಯಕ್ಕೆ ವಿದಾಯ ಹೇಳುತ್ತೇವೆ:ಶರಣಗೌಡ ಪೋ.ಪಾಟೀಲ್ ಕುಕನೂರ

ಕಲಬುರಗಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ
ಶ್ರೀ ಶಿವರಾಜ ಪಾಟೀಲ ರದ್ದೇವಾಡಗಿಯವರೇ..
ತಾವು ಯಾವುದೇ ಪದವಿ,ಅಧಿಕಾರ ಇಲ್ಲದೆ ನೇರವಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದು ಅದು ಎರಡು ಸಲ
ಗ್ರಾಮ ಮಟ್ಟದಿಂದ ಪಕ್ಷ ಕಟ್ಟಿದ ಕಾರ್ಯಕರ್ತರಿಗೆ ಸ್ಪಂದಿಸುವ ಸಕ್ರಿಯ ಕ್ರಿಯಾಶೀಲ ರಾಜಕಾರಣಿ
ಶ್ರೀ ಆರ್ ಭೀಮರಾವ್ ಗುಜಗೊಂಡ ನೇಲೋಗಿ ಅವರಿಗೆ ಜೇವರ್ಗಿ ತಾಲೂಕಿನ ಬಿಜೆಪಿ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಮತ್ತೊಂದು ಭಾರಿ ಅವಕಾಶ ಕೋಡಲೇಬೇಕು,ಕಳೆದ ಭಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸಮಾಜ ನನಗೆ ಕೈ ಬಿಟ್ಟಿತು ಅಂತ ತಾವೇ ಹೇಳಿದ್ದಿರಿ,
ತಾಲೂಕಿನಲ್ಲಿ ಗಾಣಿಗ ಸಮಾಜ ನನಗೆ ಕೈ ಹಿಡಿದಿದೆ ಎಂದು ಹೇಳಿರಿ.
ನೆನಪಿದೆಯಾ???.
ಒಂದು ವೇಳೆ ಗುಜಗೊಂಡ ಅವರ ನೇಮಕ ಮಾಡದೇ ಹೋದರೆ ನೇರ ಹೊಣೆ ನೀವೆ ಯಾಕಂದರೆ ಜಿಲ್ಲಾ ಅಧ್ಯಕ್ಷರು ನೀವೆ ತಾನೆ ?
ಕೊನೆಯ ಮಾತು ನಿಮಗೆ ತಿಳಿದಿದ್ದು ನೀವು ಮಾಡಿದರೆ,
ಮುಂದೆ ನಮಗೆ ತಿಳಿದಿದ್ದು ನಾವು ಮಾಡ್ತಿವಿ ನೆನಪಿರಲಿ.
ನೀವು ಹಿಂದಿನವರ ಹಾಗೆ ಅವಕಾಶವಾದಿಯಾಗಬೇಡಿ ಎಂದು ಶರಣಗೌಡ ಎಚ್ ಪೋ/ಪಾಟೀಲ್ ಕುಕನೂರ,ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ