ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಭಿವೃದ್ಧಿಯ ಪ್ರಸ್ತುತತೆ (ಭಾಗ-1 )

ಅಭಿವೃದ್ಧಿಯು ಯಾವ ಯಾವ ಹಂತಗಳಲ್ಲಿ ಆಗಬೇಕು ಎಂಬ ಪ್ರಶ್ನೆಗೆ ಆಗುತ್ತಿರುವ ಬದಲಾವಣೆಗಳು ತಾಂತ್ರಿಕವಾಗಿ,ವೈಜ್ಞಾನಿಕವಾಗಿ ವೇಗ ಪಡೆದುಕೊಳ್ಳುತ್ತಿರುವ ದೇಶದ ಬೆಳವಣಿಗೆ ವೇಗದ ಗತಿಯಲ್ಲಿರುವುದಷ್ಟೇ,ಕಾಲವನ್ನು ನಿಯಂತ್ರಿಸಲು ಅದಕ್ಕೆ ಹೊಂದಿಸಿದ ಹಾಗೆ ಬದಲಾವಣೆಗಳನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ದೇಶ ರಾಜ್ಯವನ್ನು ಉಳಿಸುವಂತಹ ಅಂಶಗಳು,ದೇಶ ರಾಜ್ಯವನ್ನು ಆಳಿಸುವ ಅಂಶಗಳು ಎದ್ದು ಕಾಣುವಂತಹದ್ದಾಗಿದೆ
ಇಷ್ಟೇ ಅಭಿವೃದ್ಧಿ ಎಂದು ಹೇಳದೆ,ಸಾಧ್ಯತೆಯು ಎಷ್ಟಿದೆ ಎಂಬುದರ ಕಡೆ ಗಮನ ಹರಿಸಬೇಕು.ಹೆಚ್ಚು ಹೆಚ್ಚು ಯೋಜನಾತ್ಮಕವಾದ ಬೆಳವಣಿಗೆಗಳು,ಅನ್ಯ ದೇಶಗಳಿಗೆ ಹೋಲಿಕೆಯಾಗುವಂತಿರುವಂತಹದು,ತಳ ಹಂತದ ಜನರಿಂದ ಅವರನ್ನು ಮೇಲೆತ್ತುವ ಪ್ರಯತ್ನಗಳು ಪ್ರಶ್ನೆಗಳಾಗಿ ಕಾಡುತ್ತಿವೆ.ಇಂತಹ ಸಮಯದಲ್ಲಿ ಬೆಳೆದ ಜನರು,ಶೋಷಿತ ಸಮುದಾಯ ಎಂಬುದಾದರೆ ಅಭಿವೃದ್ಧಿಯ ಹೊಂದಾಣಿಕೆ ಯೋಜನಾತ್ಮಕ ಬೆಳವಣಿಗೆ,ಸಮಾನಾಂತರ ಹಂಚಿಕೆ ವೇಗದ ಗತಿಯನ್ನು ಅನುಸರಿಸಿ ಅವರವರ ಇಚ್ಛೆಯಾತ್ಮಕ ಅರಿವು ಹೆಚ್ಚಾಗಬೇಕು.
ರಾಜಕೀಯತೆಯು ಸೀಟು ಪಡೆಯುವುದಕಷ್ಟೇ ಸೀಮಿತವಾಗಿದೆ.ಇರುವ ಜನರಿಗೆ ಕಾಡುವ ಸಮಸ್ಯೆ, ಆ ಸಮಸ್ಯೆ ನಿವಾರಣೆ ಯಾವಾಗ ಎಂಬುದೇ ಆಗಿರುತ್ತದೆ, ಪ್ರಯತ್ನದ ಸೋಲು ಗೆಲುವು ಎಂಬುದಷ್ಟೇ ಆಗಿರದೆ ಅಭಿವೃದ್ಧಿಯ ಕಡೆ ಎಷ್ಟು ಸಾಗಿದರು ಸಾಲದು ಸಮಸ್ಯಾತ್ಮಕ ನಿವಾರಣೆಗಳು ಅಭಿವೃದ್ಧಿಯ ಮೂಲಕವಷ್ಟೇ ನೀಡಬೇಕು ಇಷ್ಟೇ ಎಂಬುದಿಲ್ಲ…

ಲೇಖನ:ಚೇತನ್ ಕುಮಾರ್ ಎಂ,ಕೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ