ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭಾರಿ ಬಿಸಿಲಿಗೆ ತತ್ತರಿಸಿದ ಅವಳಿ ನಗರದ ಜನತೆ

ಅವಳಿ ನಗರ ಎಂದು ಖ್ಯಾತವಾಗಿರುವ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರಗಳಲ್ಲಿ ಭಾರೀ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು , ಸೂರ್ಯ ಜನರ ತಲೆ ಸುಡುವುದರ ಜೊತೆಗೆ ಮೈ ಬೆವರು ಕೂಡಾ ಇಳಿಸುತ್ತಿದ್ದಾನೆ ಬೇಸಿಗೆಯ ಬಿಸಿ ಉಷ್ಣಾಂಶ ಭಾರಿ ಹೆಚ್ಚಳವಾಗಿರುವ ಹಿನ್ನೆಲೆ ಬಿಸಿಲಿನ ದಾಹ ನೀಗಿಸಿ ಕೊಳ್ಳಲು ತಂಪು ಪಾನಿ ಹಾಗೂ ಎಳೆನೀರಿಗೆ ಮೊರೆ ಹೋಗುತ್ತಿದ್ದಾರೆ ಆದ್ದರಿಂದ ತಂಪು ಪಾನಿ ಹಾಗೂ ಎಳನೀರಿನ ಬೇಡಿಕೆ ಹೆಚ್ಚಾಗುತ್ತಿದೆ.
ಜಮಖಂಡಿ ರಬಕವಿ ಬನಹಟ್ಟಿ ತೇರದಾಳ್ ಈ ನಗರಗಳ ಕಲ್ಲಿನ ಗುಡ್ ಗಾಡು ಇರುವಂತಹ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಬಿಸಿಲು ಜಾಸ್ತಿ ಅಂತಾನೆ ಹೇಳಬಹುದು ಬೆಸುಗೆ ಕಾಲ ಬಂತಂದರೆ ಸಾಕು ಎಳೆ ನೀರಿನ ಕಡೆ ಜನರು ಮೊರೆ ಹೋಗುತ್ತಿದ್ದಾರೆ.

ಭಾರಿ ಬಿಸಿಲಿನ ತಾಪಮಾನದ ನಡುವೆ ರಂಜಾನ್ ಉಪವಾಸ

ಇಸ್ಲಾಮಿನ ಪವಿತ್ರ ತಿಂಗಳು ರಂಜಾನ್,ರಂಜಾನ್ ತಿಂಗಳು ಭಾರಿ ಬಿಸಿಲಿನ ಬೆಸುಗೆ ಕಾಲದಲ್ಲಿ ಕಾಲದಲ್ಲಿ
ಉಪವಾಸ ರೋಜಾ ಆಚರಣೆ ಮಾಡುತ್ತಿದ್ದಾರೆ.ಈ ರೋಜಾ ಉಪವಾಸ ಆಚರಣೆಯನ್ನು ಕಂಡು ಹಿಂದೂ ಬಾಂಧವರು ಅಬ್ಬಬ್ಬಾ ನೀವುಗಳು ಭಾರಿ ಗಟ್ಟಿ ಎಂದು ಆಶ್ಚರ್ಯ ಪಡುತ್ತಿದ್ದಾರೆ.

ತಾಪಮಾನಕ್ಕೆ ಹೆದರಿ ಮನೆಯಿಂದ ಹೊರಗೆ ಹೋಗಲು ಹಿಂದೆಟು

ರಬಕವಿ ಬನಹಟ್ಟಿ ಅವಳಿ ನಗರಗಳ ಕಲ್ಲಿನ ಗುಡ್ಡ ಗಾಡು ಪ್ರದೇಶವಾಗಿರುವುದರಿಂದ ಇಲ್ಲಿನ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಗೆ ದಾಟಿದೆ.ಕಾರಣ ಜನರು ಬಿಸಿಲಿಗೆ ಹೆದರಿ ಮನೆಯಿಂದ ಆಚೆಗೆ ಹೋಗಲು ಹೆದರುತ್ತಿದ್ದಾರೆ ಮಧ್ಯಾಹ್ನ 1 ಗಂಟೆ ನಂತರ ರಸ್ತೆಗಳು ಹಾಗೂ ಮಾರ್ಕೆಟ್ಗಳು ಬಿಕೋ ಎನ್ನುತ್ತಿರುತ್ತವೆ.ಹೆಚ್ಚುತ್ತಿರುವ ಬಿಸಿಲಿನ ಕಾವು ಜೊತೆಗೆ ನಡುವೆ ಲೋಕಸಭಾ ಚುನಾವಣೆಯ ಭಾರಿ ಕಾವು ಏರತೊಡಗಿದೆ.

ವರದಿ:ಮಹಿಬೂಬ್ ಎಂ ಬಾರಿಗಡ್ಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ