ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶೀರ್ಷಿಕೆ:ಸದಾ ಹೊಳೆಯುತಿರುವ ನಕ್ಷತ್ರ

ಶ್ರೀ ಶಿವಕುಮಾರ ಸ್ವಾಮೀಜಿ

ದೀನ ದಲಿತರ ಬಡವರ ಪಾಲಿನ ಆಶಾಕಿರಣರು
ವಿದ್ಯಾರ್ಥಿಗಳಗೆ ಅಕ್ಷರ ದಾತರ ಪಾಲಿನ ನಕ್ಷತ್ರ
ಸೂರ್ಯಕಿರಣ ದಂತೆ ಸದಾ ಪ್ರಜ್ವಲಿಸುವರು
ಜಗತ್ತಿಗೆ ಸನ್ಮಾರ್ಗದ ದಾರಿ ತೋರಿದ ದೇವ ನಕ್ಷತ್ರರು
ಹಸಿದು ಬಂದವರಿಗೆ ಊಟ ಬಡಿಸಿದರು//

ಬಡವರ ಹೊಟ್ಟೆ ತುಂಬಿಸಿದ ಅನ್ನದಾತರು
ಅಜ್ಞಾನವ ಹೋಗಲಾಡಿಸಿದ ದೇವರು
ಜ್ಞಾನವು ನೀಡಿದ ಕರುಣೆಯ ದಾತರು ಇವರು
ಹಗಲು ರಾತ್ರಿ ಎನ್ನದೆ ಭಿಕ್ಷೆ ಬೇಡಿ ದುಡಿದವರು
ಮತ್ತೊಬ್ಬರ ಜೀವನವನ್ನು ಗುರುತಿಸಿದವರು//

ಸಿದ್ದಗಂಗೆಯ ಸಿದ್ದಪುರುಷ ಪರಮ ಭಕ್ತರು
ತಮ್ಮ ಜ್ಞಾನೇಂದ್ರಿಯವನು ಶುದ್ಧವಿರಿಸಿದ್ದವರು
ಕಣ್ಣಿಗೆ ಕಾಣುತ್ತಿರುವ ನಡೆದಾಡುವ ದೇವರು
ನಾ ಕಂಡ ಕರುಣಾಮಯ ಆಧ್ಯಾತ್ಮದ ದೇವರು//

ಮತ್ತೊಮ್ಮೆ ಅರಳಲಿ ಗುರುವಿನ ನವಚೈತನ್ಯ
ಕರುಣೆಯು ಕರ್ನಾಟಕದಲ್ಲಿ ತೋರಲಿ ಶರಣನನ್ನು
ಮೇಧಾವಿಯಾದ ಅಪ್ಪನ ಮಠಕ್ಕೆ ನಾ ಧಾವಿಸುವೆನು
ಬೆಳಕಾದರೆ ಸಾಕು ಸಿದ್ದಗಂಗಾ ಶ್ರೀಗಳಿಗೆ ಕೈ ಮುಗಿವೆನು

-ಮಹಾಂತೇಶ ಖೈನೂರ
ಸಾ:ಯಾತನೂರ
ತಾ:ಜೇವರ್ಗಿ
ಜಿಲ್ಲಾ:ಕಲಬುರಗಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ