ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕವನದ ಶೀರ್ಷಿಕೆ:ಪ್ರೀತಿಯ ಸಂಕೇತ

ಮುತ್ತು ಕೊಟ್ಟು ಹೇಳಿದಳು ಪ್ರೇಯಸಿ
ನನ್ನವಳ ಮನದಾಳದ ಮಾತು ಬಯಸಿ
ಮನ ಮುಟ್ಟುವಂಗ ನನ್ನವಳ ನೋಟ
ಇವಳ ನೋಟವು ಗುಲಾಬಿಯ ಮಾಟ

ವಿಶೇಷ ಕಾಳಜಿವಹಿಸಿ ತೋರಿಸಿದಳು ಗಮನ
ಮಡದಿಯ ಮಾತ್ತೊಮ್ಮೆ ನೋಡು ದುಃಖದಮನ
ಅವ್ವನ ಧ್ವನಿಯ ಕೇಳಿ ಹ್ಯಾಪಿವಾಗಿದೆ ಮನ
ಒಳ್ಳೆಯ ಬೆಳವಣಿಗೆ ಬೇಕು ಹೂ ಒಲವನ್ನು

ಅನುರಾಗ ಅನುಮತಿ ನೀಡಲು ಸಾಧ್ಯ ಪ್ರೇಮವು
ಒಲವೆ ಶೃಂಗಾರದ ರಾಣಿಗೆ ಪ್ರೀತಿ ಅರ್ಪಿಸಿವೆ
ಕ್ಷಣ ಕ್ಷಣದ ಮಧುರವಾದ ಅಮೃತದ ಸಾಗರವು
ಹೆಂಡತಿ ಗಂಡನ ಮಮತೆಯ ಜೀವವು

ಒಲವೇ ಜೀವನದ ಸ್ಪೂರ್ತಿಯ ಸ್ವರ್ಗ
ಅಕ್ಕ ತಂಗಿಯ ವಿಶ್ವಾಸದ ಬದುಕಿನ ಮರ್ಮ
ಭಾರತ ಮಾತೆಯ ನೆಲ ಕರುಣೆಯ ಸ್ವರ್ಗ
ಕನ್ನಡದ ಮೊದಲ ಹೆಜ್ಜೆಯ ಸಂಬಂಧ ಸ್ವರ್ಗ

-ಕು.ಮಹಾಂತೇಶ ಖೈನೂರ,ಸಾ-ಯಾತನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ