ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಪರೂಪದ ಕಲಾವಿದ ಪ್ರದೀಪ್ ಅರವಿಂದ ದೊಡಮನಿ

ಬೆಳಗಾವಿ:ಪ್ರದೀಪ್ ಅರವಿಂದ ದೊಡಮನಿ ಇವರು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗಾಂಧಿನಗರ ನಿವಾಸಿಯಾಗಿದ್ದು ಇವರೊಬ್ಬ ಚಿತ್ರಗಾರನಾಗಿದ್ದು ತಮ್ಮ ಮಾಮನ ಹತ್ತಿರ ಚಿತ್ರಕಲೆಯ ಅಭ್ಯಾಸವನ್ನು ಕಲಿಯಲು ಹೋದಾಗ ಅವರು ಕೈಯಿಂದ ಮಾತ್ರ ಚಿತ್ರವನ್ನು ತೆಗೆಯುವುದನ್ನು ಹೇಳಿಕೊಟ್ಟಿದ್ದರು.
ಆದರೆ ಬಾಯಿಂದ ಕೂಡಾ ಚಿತ್ರ ತೆಗೆಯಬಹುದು ಅಂದುಕೊಂಡು ಅದನ್ನು ಪ್ರಯತ್ನಿಸಿದಾಗ ಅದು ಯಶಸ್ವಿಯಾಯಿತು ಆಗ ನನಗೆ ತುಂಬಾ ಸಂತಸವಾಯಿತು ಈ ಕಾರಣದಿಂದ ನಾನು ಬಾಯಿಂದ ಚಿತ್ರವನ್ನು ಬಿಡಿಸಿದ್ದೇನೆ ಎನ್ನುತ್ತಾರೆ ಅಪರೂಪದ ಕಲಾವಿದ ಪ್ರದೀಪ್ ಅರವಿಂದ ದೊಡಮನಿ.
ಶಾಸಕರಾದ ಅಶೋಕ್ ಪಟ್ಟನ್ ರವರ್,ಸಂವಿಧಾನ ಶಿಲ್ಪಿ ಡಾ: ಬಿ ಆರ್ ಅಂಬೇಡ್ಕರ್, ಆದಿಯೋಗಿ ಶಿವ, ಗುರು ರಾಘವೇಂದ್ರರವರ ಚಿತ್ರಗಳನ್ನು ಬಿಡಿಸಿದ್ದಾರೆ.ಹಾಗೆಯೇ ಎಲೆಯಲ್ಲಿ ಕೂಡಾ ಹನುಮಾನ್ ಚಿತ್ರದ ಜೊತೆಗೆ ಹಲವಾರು ಚಿತ್ರಗಳನ್ನು ರಚಿಸಿದ್ದಾರೆ.ಬಾಯಿ ಮೂಲಕ ಮಾತ್ರವಲ್ಲದೆ ,ಎಲೆ,ರಕ್ತ,ಪೆನ್ಸಿಲ್,ಪೇಂಟ್ ಮೂಲಕವೂ ಚಿತ್ರ ರಚಿಸುವುದು ಇವರಿಗೆ ಕರಗತವಾಗಿದೆ.

ಲೇಖನ-ಕರಿಯಪ್ಪ ಮಾ.ಮಾದರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ