ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಂಗಾಯಣದ ಪ್ರಕಟಣೆ

ಶಿವಮೊಗ್ಗ:ದಿನಾಂಕ 21-07-2024 ರಂದು ಬೆಳಿಗ್ಗೆ 10:30 ಕ್ಕೆ ಮಕ್ಕಳಿಗೆ ರಂಗಗೀತೆ, ಅಭಿನಯ ಗೀತೆಗಳು ಮತ್ತು ರಂಗಭೂಮಿಗೆ ಸಂಬಂಧಿಸಿದ ವಿವಿಧ ಚಟವಟಿಕೆಗಳನ್ನು ಖ್ಯಾತ ನಟರಾದ ಶ್ರೀಯುತ ಪ್ರಕಾಶ್ ರೈ ರವರ ನಿರ್ದಿಗಂತ ತಂಡದ ಕಲಾವಿದರಿಂದ ಕಲಿಸಲಾಗುತ್ತದೆ.
ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
ಸಂಪೂರ್ಣ ಉಚಿತವಾಗಿರುತ್ತದೆ.
ಸಮಯ: ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:00 ರವರೆಗೆ.
ಆಸಕ್ತಿ ಇರುವ 8 ರಿಂದ 14 ವರ್ಷದ ಮಕ್ಕಳಿಗೆ ನೋಂದಾಯಿಸಲು ತಿಳಿಸಿದೆ.
ಮೊದಲು ನೋಂದಾಯಿಸಿದ 200 ಮಕ್ಕಳಿಗೆ ಮೊದಲ ಆದ್ಯತೆ, ಮಗುವಿನ ಹೆಸರು, ಪೋಷಕರ ಹೆಸರು, ಮೊಬೈಲ್ ಸಂಖ್ಯೆಯನ್ನು ದಿನಾಂಕ: 19-07-2024 ರೊಳಗೆ ಈ ನಂಬರ್ ಗೆ 7975229166 ಕಳುಹಿಸಲು ಕೋರಿದೆ.
ಸಂಜೆ 6:30 ಕ್ಕೆ ಸರಿಯಾಗಿ ಮಕ್ಕಳಿಗಾಗಿ “ಬ್ಲಾಕ್ ಬಲೂನ್” ನಾಟಕ ಮತ್ತು ಪಪ್ಪೆಟ್ ಶೋಗಳನ್ನು ನಿರ್ದಿಗಂತ ತಂಡದ ಕಲಾವಿದರು ಪ್ರದರ್ಶಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು,ಪೋಷಕರು ಭಾಗವಹಿಸಲು ಕೋರಿದೆ.

ಸ್ಥಳ:ಸುವರ್ಣ ಸಂಸ್ಕೃತಿ ಭವನ ಅಶೋಕ ನಗರ ಮುಖ್ಯ ರಸ್ತೆ ರಂಗಾಯಣ ಶಿವಮೊಗ್ಗ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ