ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪೊಲೀಸ್ ಪ್ರಕಟಣೆ

ಕೊಟ್ಟೂರು:ದಿನಾಂಕ 21 -03-2023 ರಂದು ಮಧ್ಯಾಹ್ನ 3 ಗಂಟೆಗೆ ಫಿರ್ಯಾದಿ ಶ್ರೀ ಮತಿ ಕೆ ಲಕ್ಮೀದೇವಿ ಗಂಡ ಲೇಟ್ ಕೆ ಜಿ ಕೊಟ್ರಪ್ಪ 60 ವರ್ಷ ಕರುಬರ ಜನಾಂಗ ಮನೆ ಕೆಲಸ ವಾಸ ಬಳ್ಳಾರಿ ಕ್ಯಾಂಪ್ ಕೊಟ್ಟೂರು ತಾಲೂಕು ವಿಜಯನಗರ ಜಿಲ್ಲೆ ಇವರು ಕೊಟ್ಟೂರು ಪೋಲಿಸ್ ಠಾಣೆಗೆ ಹಾಜರಾಗಿದ್ದು ತನ್ನ ಮಗನಾದ ಕೆ.ರಂಗಸ್ವಾಮಿ ತಂದೆ ಲೇಟ್ ಕೆ ಜಿ ಕೊಟ್ರಪ್ಪ 45 ವರ್ಷ ಕುರುಬರ ಜನಾಂಗ ಕೂಲಿ ಕೆಲಸ ವಾಸ ಬಳ್ಳಾರಿ ಕ್ಯಾಂಪ್ ಕೊಟ್ಟೂರು ಪಟ್ಟಣ ವಿಜಯನಗರ ಜಿಲ್ಲೆ ಈತನು ಹುಟ್ಟಿನಿಂದ ಬುಧ್ದಿ ಮಾಂದ್ಯನಿದ್ದು ಈತನು ದಿನಾಂಕ 14-01-2023 ರಂದು ಬೆಳಿಗ್ಗೆ 6 ಗಂಟೆಗೆ ಬಳ್ಳಾರಿ ಗೆ ಹೋಗಿ ಸಿನಿಮಾ ನೋಡಿಕೊಂಡು ಬರುತ್ತೇನೆ ಅಂತಾ ಹೇಳಿ ಹೋದವನು ವಾಪಸ್ ಬಾರದೆ ಕಾಣೆಯಾಗಿದ್ದು ಈತನನ್ನು ಹುಡಿಕಿಕೊಡುವಂತೆ ನೀಡಿದ ದೂರಿನ ಮೇರೆಗೆ ಕೊಟ್ಟೂರು ಪೋಲಿಸ್ ಠಾಣೆ ಗುನ್ನೆ
ನಂ.502023 ಕಲಂ ಮನುಷ್ಯ ಕಾಣೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ ಈತನನ್ನು ಪತ್ತೆ ಮಾಡಲು ಪೋಲಿಸರು ಕಾರ್ಯಕ್ರಮ ಕೈಗೊಂಡಿದ್ದಾರೆ.

ಕಾಣೆಯಾದ ಮನುಷ್ಯ ಕೆ.ರಂಗಸ್ವಾಮಿ ರವರ ಚಹರೆ ಈ ಕೆಳಕಂಡಂತೆ ಇರುತ್ತದೆ

ಹೆಸರು : ಕೆ ರಂಗಸ್ವಾಮಿ
ತಂದೆ : ಲೇಟ್ ಕೆ.ಜಿ ಕೊಟ್ರಪ್ಪ ಎಣ್ಣೆ ಗೆಂಪು ಮೈಬಣ್ಣ
ವಯಸ್ಸು:45
ಏತರ :5.6 ಅಡಿ ಏತರ
ಚಹಾರೆ: ಸಾಧಾರಣ್ಣ ಮೈಕಟ್ಟು ಬಲಗಡೆ ಹಣೆಯ ಮೇಲೆ ಹಳೆ ಗಾಯದ ಕಲೆ ಇರುತ್ತದೆ
ಧರಿಸಿರುವ ಬಟ್ಟೆ: ಒಂದು ಹಸಿರು ಬಣದ ಹಳೆಯದ ಅಧಾ ಪ್ಯಾಂಟ್ ಒಂದು ಬಿಳಿಬಣದ ಗಿರಿ ಉಳ ತುಂಬಾ ತೋಳಿನ ಅಂಗಿ ಕಾಲಲ್ಲಿ ಕಪ್ಪು ಬಣದ ಬಟ್ ಧರಿಸಿರುತ್ತಾನೆ
ಗುರುತು:ಬಲಗಡೆ ಹಣೆಯ ಮೇಲೆ ಹಳೆಯ ಗಾಯದ ಕಲೆ ಇರುತ್ತದೆ
ಮಾತಾನಾಡುವ ಭಾಷೆಗಳು: ಕನ್ನಡ,ತೆಲುಗು ಮಾತನಾಡುತ್ತಾನೆ.

ವರದಿ: ವೈ.ಮಹೇಶ್ ಕುಮಾರ್, ಕೊಟ್ಟೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ