ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಾರ್ವಜನಿಕ ಪ್ರಕಟಣೆ

ಬೆಂಗಳೂರು: 10-8-2024 ರಂದು ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯಿರುವ KPTCL ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಬೆಳಿಗ್ಗೆ 10 ಘಂಟೆಯಿ0ದ ಈ ಕೆಳಗಿನ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂಕೋಲಾ ತಾಲ್ಲೂಕಿನ
ಲೇಖಕ, ವಾಗ್ಮಿ, ವಿದ್ವಾಂಸ
ಡಾ.ನವೀನ ಭಟ್ಟ ಗಂಗೋತ್ರಿ ಶೇವ್ಕಾರ ಅವರಿಂದ ಉಪನ್ಯಾಸ ಅರ್ಥಶಾಸ್ತ್ರದ ಗ್ರಂಥವಾಗಿ ಪಂಚತಂತ್ರದ ಪರಿಚಯ

ವಿಶೇಷ ಚೇತನದ ಪುತ್ರ ಪೋಷಣೆಯ ಮಾದರಿ ದಂಪತಿಗಳಾದ ಸೊರಬ ತಾಲ್ಲೂಕಿನ ಶ್ರೀ ಶ್ರೀನಾಥ ಟಿ.ಎಲ್ ಹಾಗೂ ಶ್ರೀಮತಿ ಜಯಂತಿ ಶ್ರೀನಾಥರಿಗೆ ಸನ್ಮಾನ. (ಮಗ ಶ್ರೀ ಶ್ರೀಧರಮೂರ್ತಿ ಟಿ. Asst Manager Ombudsman in RBI 100% visually impaired, computer expert)

ಶಿರಸಿ ತಾಲ್ಲೂಕಿನ ಲೇಖಕ, ಅಂಕಣಕಾರ
ಶಿಕ್ಷಣ ತಜ್ಞ, ವಿದ್ವಾಂಸ ಪ್ರೊ. ಡಾ. ಜಿ.ಎ.ಹೆಗಡೆ, ಸೋಂದಾ ಅವರಿಂದ ವಿನೂತನ ಕಾರ್ಯಕ್ರಮ ಪುರಾಣ ಪುಣ್ಯ ಕಥನವೈಭವ
ಲಕ್ಷ್ಮಿ ಸ್ವಯಂವರ

ಅಧ್ಯಕ್ಷ ತೆ: ಕವಿ, ಕ್ರೀಡಾ ಪಟು, ಚಿಂತಕ
ಶ್ರೀ ಎಂ ಎಸ್ ವೆಂಕಟೇಶ್
ನಿವೃತ್ತ ಆರ್ಥಿಕ ಸಲಹೆಗಾರರು,ಚಾಮುಂಡಿ ವಿದ್ಯುತ್ ಸರಬರಾಜು ಕಂಪನಿ, ಮೈಸೂರು

ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.

ವರದಿ:ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ