ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಿಗ್ಗಾವಿ ಪುರಸಭೆ ಮಾದರಿ ಪುರಸಭೆ ಆಗಲು ಶ್ರಮಿಸಿ: ಶ್ರೀಕಾಂತ ದುಂಡಿಗೌಡ್ರು

ಹಾವೇರಿ: ನೂತನವಾಗಿ ಶಿಗ್ಗಾವಿ ನಗರದ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ಧಾರ್ಥಗೌಡ್ರು ಪಾಟೀಲ ಮತ್ತು ಉಪಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಶಾಂತಾಬಾಯಿ ಸುಬೇಧಾರ ಅವರಿಗೆ ಗೌರವಿಸಿ ಸನ್ಮಾನಿಸಿದ ಶ್ರೀಕಾಂತ ದುಂಡಿಗೌಡ್ರ,
ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ದುಂಡಿಗೌಡ್ರು ಭಾರತೀಯ ಜನತಾ ಪಕ್ಷದ ಗೆಲುವನ್ನು ಸಂಭ್ರಮಿಸಿ ನಿಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಹೆಚ್ಚಿನ ಅನುಧಾನವನ್ನು ನಗರಾಭಿವೃದ್ಧಿಗೆ,ಕೊಳಚೆ ನಿರ್ಮೂಲನೆಗೆ ನಿಗದಿ ಮಾಡುವುದರ ಜೊತೆಗೆ ಮಾದರಿ ಪುರಸಭೆಯಾಗಿ ಮಾಡಲು ಎಲ್ಲಾ ಸದಸ್ಯರು ಒಟ್ಟುಗೂಡಿ ಶ್ರಮಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಹನುಮರೆಡ್ಡಿ ನಡುವಿನ ಮನಿ ,ಪಕ್ಕೀರಜ್ಜ ಎಲಿಗರ,ದೇವಣ್ಣ ಚಾಕಲಬ್ಬಿ,ಶಿವಾನಂದ ಸೊಬರದ ,ತಿಪ್ಪಣ್ಣ ಸಾತಣ್ಣವರ, ಸಂಗಮೇಶ ಕಂಬಾಳಿಮಠ,ಸುಭಾಷ್ ಚವ್ಹಾಣ, ಪರಶುರಾಮ ಸೊನ್ನದ, ಬಸುರಾಜ ನಾರಾಯಣಪುರ ಆನಂದ ಸುಬೇದಾರ,ಮಂಜುನಾಥ ಬ್ಯಾಹಟ್ಟಿ, ರಮೇಶ್ ವನಹಳ್ಳಿ, ಸುಧೀರ್ ಮಾಳವಾದೆ,ರೂಪ ಬನ್ನಿಕೊಪ್ಪ,ಸಂಗೀತಾ ವಾಲ್ಮೀಕಿ, ಅನುರಾಧ ಮಾಳವಾದೆ,ಚಂದ್ರು ಜವಳಿ, ಮಾಂತೇಶ ಸೂಜಿ,ಮುತ್ತು ಹಿರೇಮಠ,ಸಂತೋಷ್ ಕುಲಕರ್ಣಿ, ವಿಶ್ವನಾಥ್ ಗಾಣಿಗೇರ್, ಚೇತನ ಕಲಾಲ್, ಮಂಜು ಗೌಡರ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಪಾಟೀಲ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ