ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನೃತ್ಯ ಮತ್ತು ಸಂಗೀತ ಹಬ್ಬ

ಬೆಂಗಳೂರು :ನೃತ್ತ್ಯಾoಕುರ ಫೌಂಡೇಶನ್ ಇವರು ಎರಡು ತಿಂಗಳಿಗೊಮ್ಮೆ ನಡೆಸುವ ನೃತ್ಯ ಮತ್ತು ಸಂಗೀತ ಹಬ್ಬವು ಇದೇ ಬರುವ 28ನೇ ಸೆಪ್ಟೆಂಬರ್ 2024ರ ಸಂಜೆ 6ಗಂಟೆಯಿಂದ ಬೆಂಗಳೂರಿನ ಜೆ ಪಿ ನಗರದಲ್ಲಿರುವ ಆರ್ಟ್ ಕೋಜ್ ಸಭಾಂಗಣದಲ್ಲಿ ಜರುಗುವುದು.

ಖ್ಯಾತ ರಂಗಕರ್ಮಿ, ಲಿಪಿ ಪ್ರಗ್ನೇ,ಲೇಖಕಿ, ಅಂಕಣಕಾರ್ತಿ, ರಂಗ ನಿರ್ದೇಶಕಿ ಶ್ರೀಮತಿ ವೈ. ಕೆ. ಸಂದ್ಯಾ ಶರ್ಮಾ ಹಾಗೂ ಡಿ ಡಿ ಚಂದನ ಆಂಕುರ್, ಆಹಾ ಎಂತಾ ರುಚಿ ಚಿತ್ರ ನಿರ್ಮಾಪಕಿ, ಲೇಖಕಿ ಹಾಗೂ ಕಲಾವಿದೆ ಶ್ರೀಮತಿ ಪ್ರವೀಣ ಕುಲಕರ್ಣಿ ಇವರುಗಳು ಮುಖ್ಯ ಅಥಿತಿಗಳಾಗಿ ಭಾಗವಹಿಸುವ ಈ ಮನರಂಜನಾ ಕಾರ್ಯಕ್ರಮದಲ್ಲಿ ಶ್ರೀ ವಿಷ್ಣು ಶಾಸ್ತ್ರೀ ಇವರಿಂದ ಕಾರ್ನಾಟಿಕ್ ಮ್ಯೂಸಿಕ್,
ಅಮಯ ದಾಮೋದರನ್ ರಿಂದ ಕೂಚುಪುಡಿ ನೃತ್ಯ, ಶ್ರೀಮತಿ ರೇಖಾ ಸತೀಶ್ ಶಿಷ್ಯೆಯರಾದ ರಾಖಿ ರಾಕೇಶ್ ಅವರಿಂದ ಶ್ರಾವಣಿ ಗುಂಡಮಲ್ಲ ಕೂಚಿಪುಡಿ ಕಾರ್ಯಕ್ರಮವಿದೆ ಎಂದು ನಿರ್ದೇಶಕಿ ಶ್ರೀಮತಿ ರೇಖಾ ಸತೀಶ ಅವರು ತಿಳಿಸಿದ್ದಾರೆ.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ