ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಲಿಯಂಬರ್ ಕನಕ ಯುವ ಸೇನೆ ಸಂಘಟನೆಯಿಂದ ನೂತನ ಅಧ್ಯಕ್ಷರುಗಳಿಗೆ ಹಾಗೂ ಸರಕಾರಿ ಸೇವೆಯಲ್ಲಿ ಮುಂಬಡ್ತಿ ಪಡೆದವರಿಗೆ ಗೌರವ ಸನ್ಮಾನ

ಬೀದರ್ :ತಾಲೂಕಿನ ಅಲಿಯಂಬರ್ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಸಾಯಿಚೈತನ್ಯ ಸಂಜುಕುಮಾರ ಕೊಳಿ ಅವರಿಗೆ ಹಾಗೂ ಜನವಾಡ ವಿದ್ಯುತ್ ಸರಬರಾಜಿನ ಇಂಜಿನಿಯರಾದ ವಿಜಯಕುಮಾರ್ ಡುಮ್ಮೆ ಸರ್ಕಾರಿ ಪ್ರೌಢ ಶಾಲೆಯ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜೇಪ್ಪ ಮೈಲೂರೆ ಹಾಗೂ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಸಂತೋಷ್ ಪಡಸಲೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಸಚಿನ್ ರಿಕ್ಕೆವರಿಗೆ ಅಲಿಯಂಬರ ಗ್ರಾಮದ ಕನಕ ಯುವ ಸೇನೆ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಕನಕ ಯುವ ಸೇನೆಯ ಅಧ್ಯಕ್ಷರಾದ ಪ್ರಭು ವಗ್ಗೆ, ಉಪಾಧ್ಯಕ್ಷರಾದ ವೀರಶೆಟ್ಟಿ ವಗ್ಗೆ, ಹುಲೇಪ್ಪಾ ಢೋಣೆ, ಹುಲೇಪ್ಪಾ ಮೈಲೂರೆ, ಹುಲೇಪ್ಪಾ ಘೋಡಂಪಳ್ಳೆ, ಅಶೋಕ್ ಸಂತಪುರೆ, ಅಂಕೋಶ್ ಹೊನ್ನಿಕೆರೆ ,ವಿಠಲ ಸಂತಪುರೆ , ರಾಜಕುಮಾರ ಹೊನ್ನಿಕೇರೆ ,ಪಂಡರಿ ಜಮಾದಾರೆ, ರಮೇಶ್ ಬಸ್ತೆ, ಲಿಂಗಪ್ಪ ಮೈಲುರೆ, ಸುರೇಶ ಬಸ್ತೆ, ರವಿ ಘೋಡಂಪಳ್ಳೆ, ಶಿವರಾಜ ವಗ್ಗೆ, ವಿಜಯಕುಮಾರ್ ಸಂತಪುರೆ, ಗಣಪತಿ ವಗ್ಗೆ, ವಿಜಯಕುಮಾರ್ ಮೈಲುರೆ, ಸುರೇಶ ವಗ್ಗೆ, ನಾಗಪ್ಪ ಮೈಲೂರೆ, ಝರೆಪ್ಪ ಬಸ್ತೆ, ಶಿವರಾಜ ಬಸ್ತೆ, ಸಾಯಿಕುಮಾರ ಢೋಣೆ, ಅಮರ್ ಬಸ್ತೆ, ಪಂಡಿತ್ ಹೊನ್ನಿಕೇರೆ, ಅಶೋಕ್ ಡುಮ್ಮೆ, ನವೀನ್ ರಾಯಗೊಂಡೆ, ಓಂಕಾರ್ ಮೈಲೂರೆ, ಪಂಡಾರಿನಾಥ್ ಕೌಟಗೆ, ಶಂಕರ್ ವಗ್ಗೆ, ಭಗವಂತ ಘೋಡಂಪಳ್ಳೆ, ಸಚಿನ್ ಸಂತಪುರೆ, ಯಲ್ಲಾಲಿಂಗ ಸಾಗೈ, ಯಲ್ಲಪ್ಪ ಮೈಲುರೆ, ಕೋಳಿ ಸಮಾಜದ ರಾಜಕುಮಾರ್ ಸಿರ್ಸಿಗೆ, ಅಮಿತ್ ಅಮರ್, ಆನಂದ್ ಮತ್ತು ಎಲ್ಲಾ ಹಿರಿಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ-ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ