ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿಎಂ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ:ಶಂಕರಗೌಡ ಕನ್ನೊಳ್ಳಿ ಆಗ್ರಹ

ಕಲಬುರಗಿ:
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ಕೊಟ್ಟ ಪ್ರಾಸಿಕ್ಯೂಷನ್‌ ಕುರಿತು ನ್ಯಾಯಾಲಯದಲ್ಲಿ ಹಲವು ದಿನಗಳಿಂದ ವಾದವಿವಾದಗಳು ನಡೆದಿದ್ದವು ಆದರೆ ಇವಾಗ ಕರ್ನಾಟಕ ಉಚ್ಚನ್ಯಾಯಾಲಯವು ರಾಜ್ಯಪಾಲರ ಪ್ರಾಸುಕ್ಯೂಷನ್ ವಿಚಾರವನ್ನೂ ಎತ್ತಿ ಹಿಡಿದಿದೆ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಟ್ಟು ಕಾನೂನಿನ ತನಿಖೆಯನ್ನು ಎದುರಿಸಬೇಕು ಎಂದು ಸುಂಬಡ ಗ್ರಾಮದ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾದ ಶಂಕರಗೌಡ ಕನ್ನೊಳ್ಳಿ ಅವರು ಆಗ್ರಹಿಸಿದ್ದಾರೆ.
ಹಿಂದೂ ವಿರೋದಿ ಸಿದ್ದರಾಮಯ್ಯ ಅವರು ಯಾವತ್ತೂ ಭಕ್ತಿಯಿಂದ ದೇವಾಲಯಕ್ಕೆ ಹೋಗಲ್ಲ ಹಣೆಯ ಮೇಲೆ ತಿಲಕ ಇಡಲ್ಲ,ಇವಾಗ ಸಮಸ್ಯೆ ಬಂದಿದೆ ಎಂದು ಹನುಮಾನ್ ದೇವಾಲಯಕ್ಕೆ ಹೋದರೆ ಎಲ್ಲಿ ಒಳ್ಳೆಯದು ಆಗುತ್ತೆ ,ಅದು ಕೂಡಾ ಶಾಪವಾಗಿದೆ ಅವರು ಒಂದು ಘನತೆ ಸ್ಥಾನದಲ್ಲಿ ಇರುವವರು ಮೊದಲು ರಾಜೀನಾಮೆ ಕೊಡಲಿ ಇದರಲ್ಲಿ ಅವರದು ಏನು ತಪ್ಪಿಲ್ಲ ಅಂತ ತೀರ್ಪು ಬಂದ ಮೇಲೆ ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಈ ಸಂದರ್ಭದಲ್ಲಿ ಶಂಕರ್ ಗೌಡ ಕನ್ನೊಳ್ಳಿ ಅವರು ಸಿದ್ದರಾಮಯ್ಯ ನವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ