ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೆಸರು ಕಾಳು ಖರೀದಿ ಕೇಂದ್ರ ಪ್ರಾರಂಭ

ಗದಗ ಜಿಲ್ಲೆ ತಾಲೂಕ ರೋಣ ಬೆಳವಣಿಕಿ ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಬೆಳವಣಿಕಿಯಲ್ಲಿ ದಿ.26-09-2024 ರಂದು ಗುರುವಾರ ಹೆಸರು ಕಾಳು ಬೆಂಬಲ ಬೆಲೆ ಖರೀದಿ ಕೇಂದ್ರ ಉದ್ಘಾಟನೆ ಮಾಡಲಾಯಿತು. ಪ್ರತಿ ಕ್ವಿಂಟಾಲ್‌ಗೆ ರೂ. 8682=00 ಹಾಗೇ ಸರಕಾರ ಬೆಂಬಲ ಬೆಲೆಯನ್ನು ನಿಗದಿ ಮಾಡಿದ್ದು ನಬಾರ್ಡ್ ಅವರ ಮೂಲಕ ಹೆಸರು ಕಾಳನ್ನು ಖರೀದಿ ಮಾಡುತ್ತಿದ್ದು ರೈತ ಭಾಂದವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಉದ್ಘಾಟನೆಯಲ್ಲಿ ರೈತ ಮುಖಂಡರಾದ ನಿಂಗಪ್ಪ ದ್ಯಾವಪ್ಪ ಸಣಕಲ್, ತಿಮ್ಮಣ್ಣ ನಾಗನೂರ, ಸೋಮಶೇಖರ ಚರೇದ, ವೀರನಗೌಡ ಪಾಟೀಲ, ಈಶಪ್ಪ ಹೊಸಂಗಡಿ, ಗ್ರಾ.ಪಂ ಆದ್ಯಕ್ಷ ಪ್ರವೀಣ ಮಾಡಳ್ಳಿ,ಸಂಗಪ್ಪ ಗುದ್ಲಿ, ವಿಜಯ ಜಂತ್ಲಿ, ಬಸವರಾಜ ನವಲಗುಂದ ಶರಣಪ್ಪ ಕಾಗಲಗೊಂಬ, ಉಮೇಶ ಭರಡಿ, ಕಪ್ಪತ್ತ ಕುಂಬಾರ, ಸಿಬ್ಬಂದಿಯವರಾದ ವೀರಭದ್ರಪ್ಪ ಪುರ್ತಗೇರಿ, ಫಕೀರೇಶ ಗೊರೇಬಾಳ ಮುಂತಾದವರು ಪಾಲ್ಗೊಂಡಿದ್ದರು.

ವರದಿ ನಿಂಗರಾಜ ತಾಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ