ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಾಂಧವಿ ಡೇ ಹಬ್ಬ ಆಚರಣೆ

ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಚಿಕ್ಕಬಿಡನಾಳ ಗ್ರಾಮದ ವಿಸ್ತಾರ್ ಸಂಸ್ಥೆಯಲ್ಲಿ ಬಾಂಧವಿ ಡೇ ಹಬ್ಬವನ್ನು ಆಚರಿಸಲಾಯಿತು.
ಮಕ್ಕಳಿಂದ ಕೋಲಾಟ, ಡ್ಯಾನ್ಸ್, ಡ್ರಮ್ ಸೆಟ್ ಹಾಡುಗಳ ಮೂಲಕ ಮೆರವಣಿಗೆ ಮಾಡಲಾಯಿತು ನಂತರ ವೇದಿಕೆ ಕಾರ್ಯಕ್ರಮದಲ್ಲಿ ಬಾಂಧವಿ ಕಿರು ಪರಿಚಯವನ್ನು ವಿಸ್ತಾರ್ ಸಂಸ್ಥೆಯ ನಿರ್ದೇಶಕರಾದ ಡಾ ನಾಜರ್ ಪಿಎಸ್ ಅವರು ಮಾಡಿದರು.


ವಿಸ್ತಾರ್ ಸಂಸ್ಥೆಯ ನಿರ್ದೇಶಕರಾದ ಆಶಾ ವಿ ಅವರು ಬಾಂಧವಿ ಡೇ ಕುರಿತು ಮಾತನಾಡಿದರು ಇದೇ ಸಂದರ್ಭದಲ್ಲಿ ಜ್ಯೋತಿ ಹಿಟ್ಟಾಳ ಮಂಜುನಾಥ ಹೈಕೋರ್ಟ್ ನ್ಯಾಯವಾದಿಗಳು ಕಿಶೋರಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಜೋತಿ ಲಕ್ಷಿ ಪಾರ್ಲಿಮೆಂಟ್ ಶಿಕ್ಷಣ ಮಂತ್ರಿಗಳಾದ ಮಹೇಶ್ವರಿ ಇಮಾಮಾಸಾಬ ಯೇಸುಫ್ ಡಿಜೆ ಸುಂಕಪ್ಪ ಮೀಸಿ ಧರ್ಮರಾಜ ಗೋನಾಳ ಆಗಸ್ಟಿನ ಬೆಂಗಳೂರು ಮತ್ತು ಇನ್ನಿತರ ಅತಿಥಿಗಳು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಪಾರ್ಲಿಮೆಂಟ್ ಪುಸ್ತಕ ಬಿಡುಗಡೆ ಮಕ್ಕಳಿಂದ ನೃತ್ಯ ವಸ್ತು ಪ್ರದರ್ಶನ ಇದ್ದವು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ