ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಂದಗಾವ್ ಕ್ರಿಕೆಟ್ ಲೀಗ್ ಪಂದ್ಯಾವಳಿ

ಶ್ರೀ ಮಾಣಿಕಪ್ಪ ರಾಂಪುರೆ ರವರ 9ನೇ ವರ್ಷದ ಸ್ಮರಣಾರ್ಥ ದಿನದ ಅಂಗವಾಗಿ, ನಂದಗಾವ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಆಯೋಜಿಸಿದ ವಕೀಲರಾದ ಸತೀಶ್ ರಾಂಪೂರೆ.

ಬೀದರ್ ತಾಲೂಕಿನ ನಂದಗಾವ್ ಗ್ರಾಮದಲ್ಲಿ ಶ್ರೀ ಮಾಣಿಕಪ್ಪ ರಾಂಪುರೆ ಅವರ ಸ್ಮರಣೆಯ ನೆನಪಿಗೋಸ್ಕರ ಇಂದು ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ 10 ತಂಡ ಮಾಡಲಾಗಿದೆ, ಹತ್ತರಲ್ಲಿ ಎರಡು ಹೊಸ ರೂಪ ಬಂದಿದೆ. ಒಂದು ಚಂದನಹಳ್ಳಿ ಇನ್ನೊಂದು ಕಬಿರಾವಾಡಿ ಎಂಬುದಾಗಿ ಎರಡು ಗ್ರಾಮಗಳ ಎ ಮತ್ತು ಬಿ ಗುಂಪುಗಳಾಗಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದೇ ತಿಂಗಳ 29 ರಂದು ಸೆಮಿ ಫೈನಲ್ ಪಂದ್ಯ ಇರುತ್ತೆ ಎಂದು ಹೇಳಿದ್ದಾರೆ. ಪ್ರತಿ ವರ್ಷವೂ ಮೊದಲನೇ ಬಹುಮಾನ ವಿನ್ನರ್ ಅಪ್ ಪವರ್ ಗೆ 25000/- ಸಾ.ರೂ. ಹಾಗೂ ಕಪ್ ಕೂಡಾ ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಮತ್ತು ಯುವಕರ ಸಹಾಯದಿಂದ ಮತ್ತು ಹುಮ್ನಾಬಾದ್ ಪಟ್ಟಣದ ಶಕೀಲ್ ರವರು ಮತ್ತು ಭಾಖಿಭಾಯ್ ರವರು , ಸಂಜು ವಡ್ಡನ್ಕೆರೆ ರವರು, ಮತ್ತು ಪಂಡಿತ್ ಕಬೀರ್ವಾಡೆ ರವರು ಈ ಒಂದು ಟೂರ್ನಮೆಂಟ್ ಗೆ ಸಹಾಯಕಾರಿಯಾಗಿದ್ದಾರೆ ಎಂದು ವಕೀಲರಾದ ಸತೀಶ್ ರಾಂಪುರೆ ರವರು ತಿಳಿಸಿದ್ದಾರೆ.

ವರದಿ: ರೋಹನ್ ವಾಘಮಾರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ