ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಟ್ಟಿ ತಿಪ್ಪೇರುದ್ರಸ್ವಾಮಿ

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ತೇರು
ಬಿರು ಬಿಸಿಲಿನಲ್ಲಿ ಜನಸಾಗರವೇ ಜೋರು
ರಸ್ತೆ ಉದ್ದಕ್ಕೂ ಪಾನಕ ಮಜ್ಜಿಗೆ ನೀರು
ಎಲ್ಲೆಂದರಲ್ಲಿ ವಾಹನಗಳದೇ ಕಾರುಬಾರು

ಚಿತ್ತ ನಕ್ಷತ್ರದ ಶುಭದ ದಿನದಂದು.
ಕಾಯಕಯೋಗಿಯನ್ನು ಒಮ್ಮೆ ನೆನೆದು.
ಕರ್ಪೂರ ಕೊಬ್ಬರಿಯನ್ನು ಅರ್ಪಿಸಿದೆನು ಅಂದು.
ಭಕ್ತಿಯಿಂದ ಕೈ ಮುಗಿದು ನಿಂತಿರುವೆ ಎಂದೆಂದೂ

ಹೆಂಡತಿ ಮಕ್ಕಳು ಕುಟುಂಬದೊಂದಿಗೆ ಬಂದು
ಸ್ವಾಮಿಯ ಸೇವೆ ಮಾಡಬೇಕು ಎಂದೆಂದೂ
ಮುಕ್ತಿ ಬಾವುಟಕ್ಕೆ ಶಿರಬಾಗಿ ಶರಣೆಂದು
ತೇರಿನ ಮೇಲೆ ಎಸೆ ಬೇಕು ಬಾಳೆ ಕರಿ ಮೆಣಸು ತಂದು

ಮಣಿಯ ಹಗ್ಗವ ಹಿಡಿದು ರಥವ ಎಲ್ಲರೂ ಎಳೆದು
ತೇರಿಗೆ ಎಸೆದಂತಹ ಕಾಳು ಮೆಣಸನ್ನು ಹುಡುಕುತ್ತಾ ಆಯ್ದು
ತಮ್ಮ ತಮ್ಮ ಮನೆಗಳಿಗೆ ಕೊಂಡು ಹೊಯ್ದು.
ಮನೆಯ ದವಸ ಧಾನ್ಯಗಳಲ್ಲಿ ಬೆರೆಸುವರು ಅಂದು

ಬಗೆ ಬಗೆ ಅಂಗಡಿ ಮುಂಗಟ್ಟುಗಳು
ಎಲ್ಲೆಂದರಲ್ಲಿ ಹೆಣ್ಣು ಮಕ್ಕಳೇ ಕೇಳು
ರಸ್ತೆ ಪಕ್ಕದ ಹೋಟೆಲಲ್ಲಿ ತಿಂಡಿ ತಿನಿಸುಗಳು
ಮನೆಗೆ ಕೊಂಡೊಯ್ಯಲು ಕಾರ ಮಂಡಕ್ಕಿ ಬೆಂಡು ಬತ್ತಾಸುಗಳು

  • ಎಂ ಚಂದ್ರಶೇಖರ ಚಾರ್
    ಸಹ ಶಿಕ್ಷಕರು ,ವಿಶ್ವಮಾನವ ವಸತಿ ಪ್ರೌಢಶಾಲೆ
    ಸಿಬಾರ ಗುತ್ತಿ ನಾಡು ಚಿತ್ರದುರ್ಗ
    7892642593
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ