ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಡಾ.ಅಂಬೇಡ್ಕರ ಜಯಂತೋತ್ಸವ ಸಮಿತಿಗೆ ಆಯ್ಕೆ

ಕಲಬುರಗಿ: ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತೋತ್ಸವ ನಿಮಿತ್ತ ಗ್ರಾಮದ ಹಿರಿಯರು ಹಾಗೂ ಯುವಕರ ಸಮ್ಮುಖದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಶಶಿಕಾಂತ ಹೋಳ್ಕರ(ಅಧ್ಯಕ್ಷ),ಅಸ್ಲಾಂ ಮೂಲಗೆ, ಸುರೇಶ ಧಾಡಿ, ಮಹೇಂದ್ರಕುಮಾರ ಕಾಂಬಳೆ(ಉಪಾಧ್ಯಕ್ಷರು), ವಿಜಯಕುಮಾರ ಬುಳ್ಕರ್ (ಗೌರವಾಧ್ಯಕ್ಷ) ಹಣಮಂತ ಕೋಟೆ(ಪ್ರಧಾನ ಕಾರ್ಯದರ್ಶಿ) ಮಂಜುನಾಥ ಆರ್.ಮಾವಿನ (ಕಾರ್ಯದರ್ಶಿ), ಜಟ್ಟೆಪ್ಪ ಧನ್ನಿ (ಸಹ ಕಾರ್ಯದರ್ಶಿ) ಅರುಣಕುಮಾರ ಹದಗಲ್ (ಖಜಾಂಚಿ), ಕಪಿಲ ಧನ್ನಿ (ಪ್ರಚಾರ ಸಮಿತಿ ಅಧ್ಯಕ್ಷ), ಅಂಬರೀಶ ಅಟ್ಟೂರ (ಪ್ರ.ಸ.ಉಪಾಧ್ಯಕ್ಷ), ಲಾಲಶೇಖರ‌ ಮದನ, ಶ್ರೀನಿವಾಸ ಚುಬ್ಬನ್(ಕ್ರೀಡಾ ಕಾರ್ಯದರ್ಶಿ), ರಾವಬಹದ್ದೂರ (ಸಾಂಸ್ಕೃತಿಕ ಕಾರ್ಯದರ್ಶಿ), ಮಲ್ಲಿಕಾರ್ಜುನ ಮದನ (ಸಾಂ.ಸಹ.ಕಾರ್ಯದರ್ಶಿ), ಬಸವರಾಜ ಪಿತಾಂಬರ (ಸಂಚಾಲಕ), ವಿಕಾಸ ರಾಮನ ( ಸಹ ಸಂಚಾಲಕ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷರಾದ ಶಿವಶರಣಪ್ಪಾ ಸಿ.ಸಜ್ಜನ ಅವರು ತಿಳಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ