ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತಾಲೂಕಾ ಕೃಷಿ ಸಹಕಾರ ಸಂಘದ ಚುನಾವಣೆ ಫಲಿತಾಂಶ

ಯಾದಗಿರಿ/ಗುರುಮಠಕಲ್: ತಾಲೂಕಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಬೆಳಿಗ್ಗೆಯಿಂದಲೇ ಪ್ರಾರಂಭವಾಗಿ ಮಧ್ಯಾಹ್ನ 12 ಗಂಟೆ ವರೆಗೆ ಬಿರುಸಾಗಿ ಜರುಗಿತು.

340 ಮತಗಳ ಪೈಕಿ 258 ಮತದಾನವಾಗಿದ್ದು ಶೇಕಡಾ 76% ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಶ್ರೀಮತಿ ಗಿರಿಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವಿರೋಧವಾಗಿ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಲ್ಲಿ ಮಾಣಿಕಪ್ಪ ಕಿಸ್ಟಪ್ಪ, ಹಿಂದುಳಿದ ವರ್ಗದ ಶಾಮಪ್ಪ ಚಂದ್ರಪ್ಪ ತಾಸಿಲ್, ನಾಗೇಂದ್ರಪ್ಪ ರಾಚಣ್ಣ, ಪರಿಶಿಷ್ಠ ಜಾತಿ ವರ್ಗದ ಜಿ. ತಮ್ಮಣ್ಣ, ಚಂದಪ್ಪ, ಪರಿಶಿಷ್ಠ ಪಂಗಡದ ಅಂಬವ್ವ ತಿಪ್ಪಣ್ಣ, ಮಹಿಳಾ ಕ್ಷೇತ್ರ ಶ್ರೀಮತಿ ಈಶ್ವರಮ್ಮ ಮಲ್ಲಣ್ಣ ಹುಗಾರ, ಕಿಸ್ಟಮ್ಮ
ಲಕ್ಷ್ಮಪ್ಪ ತಹಸೀಲ್ ಆಯ್ಕೆಯಾಗಿದ್ದರೆ.

ಸಾಲಗಾರರ ಸಾಮಾನ್ಯ ಕ್ಷೇತ್ರಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ನರಸಿಂಹ ರೆಡ್ಡಿ ಹನುಮಂತ ರೆಡ್ಡಿ (163), ಬಸಪ್ಪ ತಂದೆ ವೀರಪ್ಪ ಅರಬಿಂಜರ (133), ನಾರಾಯಣ ಶ್ರೀನಿವಾಸ ಕಲಾಲ (123), ರಾಜೇಶ್ವರ ರೆಡ್ಡಿ ತಂದೆ ನಾರಾಯಣ ರೆಡ್ಡಿ ಪೊಲೀಸ್ ಪಾಟೀಲ್ (128), ವಿರೂಪಾಕ್ಷ ರೆಡ್ಡಿ ಬಸವರಾಜ್ ಶೇರಿ (110), ಬಾಲಪ್ಪ ಸಾಯಪ್ಪ (101) ಭೀಮರೆಡ್ಡಿ ಉಡಾಮಲಗಿದ್ದ (99), ಹನ್ಮಯ್ಯ ಕಲಾಲ್ (81) ಮತಗಳನ್ನು ಪಡೆದಿದ್ದಾರೆ.

ವರದಿ: ಜಗದೀಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ