ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಗರದ ಹೋಟೆಲ್ ಶುಭಂ ನಲ್ಲಿ ಜೆಸಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಉದ್ಘಾಟನೆ

ಶಿವಮೊಗ್ಗ : ಜೆಸಿಐ ಭಾರತ ವಿಶಾಲವಾದ ಸದಸ್ಯತ್ವವನ್ನು ದೇಶದ ಮೂಲೆ ಮೂಲೆಯಲ್ಲಿ ಹೊಂದಿದೆ. ಶಿವಮೊಗ್ಗ ನಗರದಲ್ಲಿ 10 ರಿಂದ 15 ಜೆಸಿಐ ಘಟಕಗಳಿವೆ 400 ರಿಂದ 500 ಜನ ನಗರದಲ್ಲಿ ಜೆಸಿ ಸದಸ್ಯರಿದ್ದಾರೆ. ಜೆಸಿಸ್ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ನಲ್ಲಿ ಜೆಸಿಐ ಘಟಕಗಳಲ್ಲಿ ನೊಂದಣಿ ಆಗಿರುವ ಸದಸ್ಯರಿಗೆ ಮಾತ್ರ ಕ್ಲಬ್ ಸದಸ್ಯರಾಗಲು ಅವಕಾಶವಿರುತ್ತದೆ.

ಈ ಕ್ಲಬ್ ನಲ್ಲಿ ಮುಖ್ಯವಾಗಿ ಶುಭಂ ಹೋಟೆಲ್ ನ ಜೆಸಿ ಚಂದ್ರಹಾಸ್ ಅಧ್ಯಕ್ಷರಾಗಿ, ಜೆಸಿ ಕಿಶೋರ್ ನೆಪ್ಚೂನ್ ಉಪಾಧ್ಯಕ್ಷರಾಗಿ, ಜೆಸಿ ಸುದರ್ಶನ್ ಕಾರ್ಯದರ್ಶಿಯಾಗಿ ಮತ್ತು ಇತರ 13 ಮಂದಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಜೆಸಿಐ ಸದಸ್ಯರುಗಳು ನಿರ್ದೇಶಕರಾಗಿ ನೇಮಕವಾಗಿರುತ್ತಾರೆ. ಜೆಸಿಐ ಹಿರಿಯರನ್ನು ಸಲಹ ಕಮಿಟಿಯಲ್ಲಿ ತೆಗೆದುಕೊಳ್ಳಲಾಗಿರುತ್ತದೆ.

ಕ್ಲಬ್ ನ ಉದ್ದೇಶ ಮಲೆನಾಡ ಕ್ರೀಡೆ ಮತ್ತು ಸಾಂಸ್ಕೃತಿಕ ಕಲೆಗಳನ್ನು ವಿಶ್ವದ ಮೂಲೆ ಮೂಲೆಗೂ ತಲುಪಿಸುವುದಾಗಿದೆ.
ಜೆಸಿಐ ಭಾರತದ ವಲಯ 24ರ ಅಧ್ಯಕ್ಷರಾದ ಜೆಸಿಐ ಸೆನೇಟರ್ ಸಿಎ ಗೌರೀಶ್ ಭಾರ್ಗವವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಜೆಸಿಐ ಭಾರತ ದ ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷರಾದ ಎಸ್ ವಿ ಶಾಸ್ತ್ರಿ, ವಲಯದ ಪೂರ್ವ ಅಧ್ಯಕ್ಷರಾದ ಜೆಸಿ ವಸಂತ್ ಕುಮಾರ್, ಜೆಸಿ ಪುಷ್ಪ ಶೆಟ್ಟಿ ಇತರ ಹಿರಿಯರು ಜೆಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರ್ ಕ್ಲಬ್ ನಾ ಬ್ಯಾನರ್ ಮತ್ತು ಲೋಹಗಳನ್ನು ಲೋಗೋಗಳನ್ನು ಉದ್ಘಾಟಿಸಿ ಕ್ಲಬ್ ಗೆ ಶುಭ ಕೋರಿರುತ್ತಾರೆ.

ವರದಿ : ಜಿಲಾನ್ ಸಾಬ್ ಬಡಿಗೇರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ