ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗುರುಮಠಕಲ್ ತಾಲೂಕಿನ ವಿವಿಧೆಡೆ ಉದ್ಯೋಗಾವಕಾಶಗಳು

ಗುರುಮಠಕಲ್ ಹಾಗೂ ಚೆಪೆಟ್ಲಾ ಶಾಲೆಗಳಿಗೆ ಶಿಕ್ಷಕರ ಹಾಗೂ ಯಾದಗಿರಿ ವಿಭಾಗಕ್ಕೆ ಚಾಲಕ ಮತ್ತು ಮೆಕಾನಿಕ್ ನೇಮಕಾತಿ.

೧. ಶ್ರೀ ಲಕ್ಷ್ಮೀ ವೆಂಕಟೇಶ್ವರ ಪಬ್ಲಿಕ್ ಶಾಲೆ ಗುರುಮಠಕಲ್.
(ಆಂಗ್ಲ, ಕನ್ನಡ, ಗಣಿತ, ವಿಜ್ನಾನ, ಹಿಂದಿ, ಶಿಶು ಮಕ್ಕಳಿಗೆ ಶಿಕ್ಷಕರು, ಯೋಗ, ಚಿತ್ರಕಲೆ ಮತ್ತು ಕೌಶಲ್ಯ ಅಭಿವೃದ್ದಿ )
ಸಂಪರ್ಕ: 9380497949,
9449250641,
9606330210.

೨. Frontline education society Gurumatkal
English and Social science (kannada and english medium) Teachers required.
Contact:9686121275

೩.ಶಾಂತಿ ನಿಕೇತನ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಚೆಪೆಟ್ಲಾ.
English, ಕನ್ನಡ, ಹಿಂದಿ, ಗಣಿತ, ಸಮಾಜ, physical education.
ಸಂಪರ್ಕ:9449638931,
9900759476,
7483322702.

೪. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ. ಯಾದಗಿರಿ ವಿಭಾಗ
ಗುತ್ತಿಗೆ ಅಧಾರದ ಮೇಲೆ ಚಾಲಕ ಹಾಗೂ ತಾಂತ್ರಿಕ ವರ್ಗ (ಮೆಕಾನಿಕ್) ನೇಮಕಾತಿ.
ಸಂಪರ್ಕ:9845963780

ವರದಿ: ಜಗದೀಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ