ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಲಿ ಕಲ್ಲು ಮಳೆಗೆ ಬಿ ಸಿದ್ದಪ್ಪ ಧರ್ಮಪ್ಪನವರ ಬಾಳೆತೋಟ ಹಾನಿ

ಬಳ್ಳಾರಿ/ ಕಂಪ್ಲಿ : ತಾಲೂಕಿನ ಮಾವಿನಹಳ್ಳಿ ಗ್ರಾಮದ ರೈತರಾದ ಬಿ ಸಿದ್ದಪ್ಪ ಧರ್ಮಪ್ಪನವರು ಸಂಕ್ಲಾಪುರ ಗ್ರಾಮಕ್ಕೆ ಸೇರಿದ ಗುತ್ತಿಗೆ ಹೊಲದಲ್ಲಿ ಬಾಳೆತೋಟ ಮೊದಲು ಬೆಳೆ ಬಾಳೆ ಗೊನೆ ಕಟಾವಿಗೆ ಬಂದಿತ್ತು. ಆದರೆ ನಿನ್ನೆ ಸಂಜೆ ಸುರಿದ ಆಲಿ ಕಲ್ಲು ಮಳೆಗೆ ಎಲ್ಲಾ ತೋಟ ನೆಲಕ್ಕೆ ಉರುಳಿದೆ. ರೈತರು ಮನನೊಂದು ಈ ರೈತರ ಜೀವನ ಯಾರು ಕೇಳಬೇಕು ಎಂದು ಗೋಗರಿಯುತ್ತಾರೆ. ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ್ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುವುದಿಲ್ಲ, ಇಲ್ಲಿನ ಗ್ರಾಮದಲ್ಲಿ ಬಾಳೆತೋಟ, ಭತ್ತ, ಮೆಕ್ಕೆಜೋಳ, ಹಲಸಂದಿ ಇನ್ನೂ ಅನೇಕ ಬೆಳೆಗಳು ನೆಲಕಚ್ಚಿ ರೈತರಿಗೆ ಬಹಳಷ್ಟು ನಷ್ಟವನ್ನುಂಟು ಮಾಡಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲ ಮತ್ತು ಬಂದ ಬೆಳೆ ಆಲಿ ಕಲ್ಲು ಮಳೆಗೆ ಎಲ್ಲಾ ಬೆಳೆಗಳು ನಾಶವಾಗಿದೆ. ಇದರಿಂದ ಜನರಿಗೆ ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ಭೇಟಿ ನೀಡಿ ನಷ್ಟ ಪರಿಹಾರವನ್ನು ಒದಗಿಸಿ ಕೊಡಬೇಕೆಂದು ಬಾಳೆತೋಟದ ರೈತರಾದ ಬಿ ಸಿದ್ದಪ್ಪ ಧರ್ಮಪ್ಪ ಮತ್ತು ಇಲ್ಲಿನ ರೈತರಾದ ಜೆ.ಪ್ರಕಾಶ್, ಹುಚ್ಚಪ್ಪ, ವಿರೇಶ, ವಿರುಪಣ್ಣ, ದೊಡ್ಡಪ್ಪ, ಬಸವರಾಜ ಇನ್ನೂ ಅನೇಕ ರೈತರು ಒತ್ತಾಯವಾಗಿದೆ. ಕೂಡಲೇ ಗ್ರಾಮಲೆಕ್ಕಾಧಿಕಾರಿ, ತಹಶೀಲ್ದಾರ್ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ರೈತರು ತಿಳಿಸಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ