ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಭಿನಂದನೆಗಳು

ಯಾದಗಿರಿ/ಗುರುಮಠಕಲ್: ಇತ್ತೀಚೆಗೆ ನಡೆದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢ ವಿಭಾಗ ಉತ್ತಮ ಸಾಧನೆ ಮಾಡಿ ಎಲ್ಲರ ಗಮನಕ್ಕೆ ಪಾತ್ರವಾಗಿದೆ.

ಶಾಲೆಯು 2024-25 ನೇ ಸಾಲಿನಲ್ಲಿ, ಉನ್ನತ ಶ್ರೇಣಿ 4, ಪ್ರಥಮ ಶ್ರೇಣಿ 23, ದ್ವಿತೀಯ ಶ್ರೇಣಿ 20, ತೃತೀಯ ಶ್ರೇಣಿ 7 ವಿಧ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.

ಕುಮಾರಿ ಸುಜಾತ ಹಣಮಂತ 587(93.92), ಕುಮಾರಿ ಮಾನಸ ಮೋಹನ 586(93.76),
ಕುಮಾರಿ ಮೇಘನಾ ಕೃಷ್ಣಾರೆಡ್ಡಿ 579(92.64), ಕುಮಾರಿ ಕೀರ್ತನಾ ವೆಂಕಟೇಶ 536(85.76). ಶಾಲೆಯ ಸರಾಸರಿ ಫಲಿತಾಂಶ 52.94% ಬಂದಿರುತ್ತದೆ.

ಕುಮಾರಿ ಮಾನಸ ಮೋಹನ ಮತ್ತು ಕುಮಾರಿ ಮೇಘನಾ ಕೃಷ್ಣಾರೆಡ್ಡಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದಿದ್ದು, ಹಾಗೆಯೇ ಹಿಂದಿ ವಿಷಯದಲ್ಲಿ ಕುಮಾರಿ ಮಾನಸ ಮೋಹನ ನೂರಕ್ಕೆ ನೂರು ಅಂಕ ಪಡೆದಿರುವದು ಸಂತಸ ತಂದಿದೆ ಅವರ ಸಾಧನೆಗೆ ಅವರ ಕುಟುಂಬ ಸದಸ್ಯರು, ಶಾಲೆಯ ಎಲ್ಲಾ ಮುಖ್ಯಗುರುಗಳು ಸೇರಿದಂತೆ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಶರಣಪ್ಪ ಮುಖ್ಯ ಗುರುಗಳು ಪತ್ರಿಕೆಗೆ ತಿಳಿಸಿದ್ದಾರೆ.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ