ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಿಡಿಲು ಬಡಿದು ವ್ಯಕ್ತಿ ಸಾವು

ಬಳ್ಳಾರಿ/ ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಇಂದು ಸಂಜೆ 6-00ಗಂಟೆಗೆ ಎರಡು ಕಡೆ ಸಿಡಿಲು ಬಡಿದಿದೆ ಒಟ್ಟು ಆರು ಜನರಿಗೆ ಪೆಟ್ಟುಬಿದ್ದಿದೆ. ರಾಜನಮಟ್ಟಿಯಲ್ಲಿ ಸಿ. ಡಿ. ಹೇಮಣ್ಣ , ಸಿ ಡಿ ತಿಪ್ಪೇಶ ಮತ್ತು ಗೌಡ್ರು ಮಲ್ಲಿ ಮೂರು ಜನರಿಗೆ ಸಿಡಿಲು ಬಡಿದಿದ್ದು ಹೆಚ್ಚಿನ ಚಿಕಿತ್ಸೆ ಗೆ ಗಂಗಾವತಿ ಹೋಗಿದ್ದಾರೆ ಅನಾಹುತ ಆಗಿಲ್ಲ,
ಮತ್ತು ಎರೆಯಲ್ಲಿ ಶೇಕಪ್ಪನ ಹೊಲದಲ್ಲಿ ಮೂರುಜನರಿಗೆ ಹೊಟ್ಟೆ ಪಂಪಣ್ಣನವರ ಕುಟುಂಬದವರಾದ ದೊಡಬಶ್ಯ ಕರಿಬಸವ ಮತ್ತು ಪಂಪಣ್ಣ ಎಂಬುವರಿಗೆ ಸಿಡಿಲು ಬಡಿದಿದ್ದು ಚಿಕಿತ್ಸೆಗೆ ಇವರು ಬಳ್ಳಾರಿ ಹೋಗಿದ್ದಾರೆ. ಆರು ಕುರಿಗಳು ಸತ್ತಿವೆ.

ಕುರಿ ಕರಿಬಸಪ್ಪ ತಂದೆ ಚನ್ನಮೂರ್ತಿ ವಯಸ್ಸು 26 ಇವರು ಸಿಡಿಲುಬಡಿದು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಹೋಗಿದ್ದರು ಫಲಕಾರಿಯಾಗದೆ ಮರಣ ಹೊಂದಿದ್ದಾನೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ