ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪೌರ ಕಾರ್ಮಿಕರ ಬೆನ್ನಿಗೆ ನಿಂತ ಬಹುಜನ ಸಮಾಜ ಪಕ್ಷ

ಬೀದರ / ಬಸವಕಲ್ಯಾಣ : ಇಂದು ಬಸವಕಲ್ಯಾಣ ನಗರಸಭೆ ಎದುರುಗಡೆ ಪೌರಾಯುಕ್ತ ನಗರ ಕಾರ್ಮಿಕರಿಂದ ನಡೆಯುತ್ತಿರುವ ಮುಷ್ಕರಕ್ಕೆ ಬಹುಜನ ಸಮಾಜ ಪಕ್ಷ ಬಸವಕಲ್ಯಾಣ ಘಟಕದ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷರು ಶಂಕರ್ ಫುಲೆ ರಾಜ್ಯ ಕಾರ್ಯದರ್ಶಿಗಳು ಜ್ಞಾನೇಶ್ವರ್ ಸಿಂಗಾರೆ ತಾಲೂಕ ಸಂಯೋಜಕರು ದತ್ತು ಸುಂಠಾಣೆ ಇನ್ನೊಬ್ಬ ತಾಲೂಕರು ಸಂಯೋಜಕರು ಮಕ್ಬುಲ್ ಸಾಬ್ ತಾಲೂಕ ಉಪಾಧ್ಯಕ್ಷರು ರಮೇಶ್ ರಾಥೋಡ್ ಮಸ್ತಾನ್ ಸಾಬ್ ಲದ್ದಾಫ್ ನಗರ ಘಟಕ ಅಧ್ಯಕ್ಷರು ಚಂದ್ರಶೀಲ ಗಾಯಕ್ವಾಡ್ ನಗರ ಘಟಕ ಕಾರ್ಯದರ್ಶಿ ಆಕಾಶ್ ಮಳಿಗೆ ಶುಭಮ ಸದಾನಂದ ನಗರ ಘಟಕ ಪ್ರದಾನ್ ಕಾರ್ಯದರ್ಶಿಗಳು ಹರಕೂಡ ಗ್ರಾಮ ಘಟಕ ಉಪಾಧ್ಯಕ್ಷರು ಸಾಗರ ಯಮಹಾನ ಪ್ರಶಾಂತ ಹುಡ್ಡೆ ಹಾಗೂ ಕಾರ್ಮಿಕರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ