ಬೀದರ / ಬಸವಕಲ್ಯಾಣ : ಇಂದು ಬಸವಕಲ್ಯಾಣ ನಗರಸಭೆ ಎದುರುಗಡೆ ಪೌರಾಯುಕ್ತ ನಗರ ಕಾರ್ಮಿಕರಿಂದ ನಡೆಯುತ್ತಿರುವ ಮುಷ್ಕರಕ್ಕೆ ಬಹುಜನ ಸಮಾಜ ಪಕ್ಷ ಬಸವಕಲ್ಯಾಣ ಘಟಕದ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷರು ಶಂಕರ್ ಫುಲೆ ರಾಜ್ಯ ಕಾರ್ಯದರ್ಶಿಗಳು ಜ್ಞಾನೇಶ್ವರ್ ಸಿಂಗಾರೆ ತಾಲೂಕ ಸಂಯೋಜಕರು ದತ್ತು ಸುಂಠಾಣೆ ಇನ್ನೊಬ್ಬ ತಾಲೂಕರು ಸಂಯೋಜಕರು ಮಕ್ಬುಲ್ ಸಾಬ್ ತಾಲೂಕ ಉಪಾಧ್ಯಕ್ಷರು ರಮೇಶ್ ರಾಥೋಡ್ ಮಸ್ತಾನ್ ಸಾಬ್ ಲದ್ದಾಫ್ ನಗರ ಘಟಕ ಅಧ್ಯಕ್ಷರು ಚಂದ್ರಶೀಲ ಗಾಯಕ್ವಾಡ್ ನಗರ ಘಟಕ ಕಾರ್ಯದರ್ಶಿ ಆಕಾಶ್ ಮಳಿಗೆ ಶುಭಮ ಸದಾನಂದ ನಗರ ಘಟಕ ಪ್ರದಾನ್ ಕಾರ್ಯದರ್ಶಿಗಳು ಹರಕೂಡ ಗ್ರಾಮ ಘಟಕ ಉಪಾಧ್ಯಕ್ಷರು ಸಾಗರ ಯಮಹಾನ ಪ್ರಶಾಂತ ಹುಡ್ಡೆ ಹಾಗೂ ಕಾರ್ಮಿಕರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಬಿರಾದಾರ
