ಬಾಗಲಕೋಟೆ/ ಕುಳಗೇರಿ ಕ್ರಾಸ್ .ಎಸ್.ಎನ್. ತಿಮ್ಮಪುರ್ ದಿಂದ ಹಳಗೇರಿಗೆ ಹೋಗುವಾಗ ಕುಳಗೇರಿ ಕ್ರಾಸ್ ಕೆ.ಇ.ಬಿ ಆಪೀಸ್ ಹತ್ತಿರ 218 ಎನ್.ಎಚ್. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಡೆದುಕೊಂಡು ಹೋಗಿರುತ್ತಾರೆ.
ಹಾದು ಹೋದ ವಾಹನ ಇನ್ನೂ ಯಾವುದೆಂದು ತಿಳಿದು ಬಂದಿಲ್ಲ ಪೋಲಿಸ್ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತ ದುರ್ದೈವಿ ಬಸವರಾಜ ವಿಠ್ಠಲ ಬಂಡಿವಡ್ಡರ ವಯಸ್ಸು 26, ಇವರ ಮಗಳು ಹುಲಿಗೆಮ್ಮ ಬಸವರಾಜ ಬಂಡಿವಡ್ಡರ ವಯಸ್ಸು 4 ವರ್ಷ ಮೂಲತಃ ಎಸ್.ಎನ್.ತಿಮ್ಮಾಪುರದವರು ಎಂದು ತಿಳಿದು ಬಂದಿದೆ.
ವರದಿ : ನಿಂಬಯ್ಯ ಕುಲಕರ್ಣಿ, ಬಾದಾಮಿ
