ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅರಳಿದ ಅರಳುಮಲ್ಲಿಗೆ…

ಜತ್ತ ತಾಲೂಕಿನ ಹಿರಿಯ ಲೇಖಕರು ಹಾಗೂ ಮಹಾರಾಷ್ಟ ರಾಜ್ಯ ಕನ್ನಡ ಪಠ್ಯ ಪುಸ್ತಕ ಸಲಹಾ ಸಮಿತಿಯ ಮಾಜಿ ಸದಸ್ಯರಾದ ಶ್ರೀ ಶ್ರೀಶೈಲ ಅವಟಿಯವರು ಕನ್ನಡ ಸಾರಸ್ವತ ಲೋಕಕ್ಕೆ ಮೂರು ಕೃತಿ ಅಪಿ೯ಸಿದ್ದಾರೆ . ಬರೆದಿರುವ ಅರುಳು ಮಲ್ಲಿಗೆ..
ಪಂಪ-ರನ್ನ ಕವಿಗಳು ದಾಸ – ವ್ಯಾಸ ಶರಣರು ಭಾವ ಭಕ್ತಿ ವಚನ ನೀತಿ ಸಾರಿದ ನಾಡಿದು ಶಾರದೆಯ ನೆಲೆವೀಡಿದು, ಕನ್ನಡ ನಾಡು ಶತ ಶತಮಾನಗಳಿಂದ ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರುಷಗಳ ಇತಿಹಾಸವಿದೆ ಇದಕ್ಕೆ ಸಾಕ್ಷಿ ಹಲ್ಮಡಿ ಶಿಲಾಶಾಸನ ಇದು ಹಾಸನ ಜಿಲ್ಲೆಯಲ್ಲಿ ಇದೆ ಪ್ರಮುಖವಾಗಿ ಕಂಡುಬರುವ ಹೆಸರು ರತ್ನ ಪಂಪರು ಇವರು ಕನ್ನಡ ಸಾರಸ್ಪತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದಾಸ ಹಾಗೂ ಶರಣ ಸಾಹಿತ್ಯ ಎಂದು ಹೇಳಬಹುದು ಕನಕದಾಸರು ಹಾಗೂ ಭಕ್ತಿ ಭಂಡಾರಿ ಅಣ್ಣ ಬಸವಣ್ಣನವರು ಅಕ್ಕಮಹಾದೇವಿ ಸಂಚಿ ಹೊನ್ನಮ್ಮ ಅಕ್ಕ ನಾಗಮ್ಮ ಮುಂತಾದ ಶರಣ ಶರಣೆಯರು ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ಅಪಾರವಾದು. ಕನ್ನಡಕ್ಕೆ ತನ್ನದೆಯಾದ ಇತಿಹಾಸವಿದೆ. ಜ್ಞಾನಕ್ಕೆ ಮಹತ್ವ ನೀಡಿದ ಶಾರದಾ ಮಠ ಕರ್ನಾಟಕದ ಹೆಮ್ಮೆ.
ಬಡವ ಬಲ್ಲಿದ ಭೇದ ತೋರದ ಜನರ ತನ್ನದೆ ಸೆಳೆಯಿತು. ನೂರು ಸಂಕಟ ದೂರ ಮಾಡುತಾ ಬಾಳಿಗೆ ಕಳೆ ತಂದಿತು.
ದೀಪಾವಳಿ ಭಾರತೀಯ ಪ್ರಮುಖ ಹಬ್ಬ ಜೀವನದಲ್ಲಿ ಬರುವ ಕಷ್ಟ ನಿರಾಶೆ ದುಃಖ ಮರೆತು ಆಚರಣೆ ಮಾಡುವ ಬೆಳಕಿನ ಹಬ್ಬ ದೀಪಾವಳಿ. ಬಡವ ಬಲ್ಲಿದ ಭೇದ ಬಾವ ಮಾಡದೇ ಸಂತೋಷದಿಂದ ಆಚರಣೆ ಮಾಡಿ ಜೀವನದಲ್ಲಿ ಕತ್ತಲೆ ಕಳೆದು ಬೆಳಕಿನ ಹಬ್ಬ ಹೊಸ ಬಟ್ಟೆ ನಾನಾ ತರಹದ ತಿಂಡಿ ತಿಂದು ಹೊಸ ಭರವಸೆ ಹೊಸ ಅಭಿಲಾಷೆಯೊಂದಿಗೆ ಕಾಲ ಕಳೆಯುವ ಹಬ್ಬ ಪ್ರತಿಯೊಬ್ಬರ ಬಾಳಿಗೆ ಬೆಳಕು ತರಲಿ.
ಮಹಾರಾಷ್ಟ ಭೂಮಿಯಲ್ಲಿ ರತ್ನಗಿರಿ ಶಿವನೇರಿ ಕರುನಾಡತ್ತ ಬೆಳಗಾವಿಯ ಏಸಿರಿ. ಕನ್ನಡ ವಿಠಲನ ಪಾವನ ಪಂಡರಿ ಪುರಿ ಪುರಂದರಗಡದ ದಾಸರು ಕನ್ನಡಕ್ಕೆ ಸಿರಿ.
ಮಹಾರಾಷ್ಟದ ನೆಲದಲ್ಲಿ ಕರುನಾಡಿನ ಅನೇಕ ರಾಜರು ಆಳ್ವಿಕೆ ಮಾಡಿದ್ದಾರೆ. ಏಕೆಂದರೆ ಮಹಾರಾಷ್ಟದ ಛತ್ರಪತಿ ಶಿವಾಜಿಯವ0ಶಸ್ಥರು ಕರ್ನಾಟಕದವರು. ಅದೇ ರೀತಿ ಬೆಳಗಾವಿ ರಾಜ್ಯದ ಎರಡನೇಯ ರಾಜಧಾನಿ ವನ್ಯ ಸಂಪತ್ತುಗಳಿಂದ ನದಿಗಳಿಂದ ಕೂಡಿದ ಸುಂದರವಾದ ಜಿಲ್ಲೆ ಅರಣ್ಯ ಪ್ರದೇಶವನ್ನು ಸಹ ಹೊಂದಿದೆ. ಕನ್ನಡಿಗರು ಹಾಗೂ ಮರಾಠಿಗರು ಕೂಡಿ ಸಹಬಾಳ್ಳೆ ಮಾಡುತ್ತಿದ್ದಾರೆ. ವಿಠಲ ಕನ್ನಡವನು ಆದರೆ ಪಂಡರಪೂರ ಧಾರ್ಮಿಕ ಸ್ಥಳಮಾಡಿದ ಕೀರ್ತಿ ವಿಠಲನಿಗೆ ಸಲ್ಲುತ್ತದೆ. ಕರುನಾಡಿನ ಅನೇಕರು ಮರಾಠ ನೆಲದಲ್ಲಿ ಹೆಸರು ಗಳಿಸಿದ್ದಾರೆ ಅದೇ ರೀತಿ ಪುರ೦ದರದಾಸರ ಹೆಸರು ಪುರ೦ದರಗಡವಾಗಿ ಹೆಸರುವಾಸಿಯಾಗಿದೆ. ಮಹಾರಾಷ್ಟ ಕರ್ನಾಟಕದ ಭಾಗವಾಗಿತ್ತು ಇತಿಹಾಸ ಪುಟಗಳಲ್ಲಿ ಕಂಡು ಬರುತ್ತದೆ.
ಕಟುಕನ ಬೆನ್ನು ಹತ್ತುವ ಮುನ್ನ ಹೀಗೆಲ್ಲ ನಿನ್ನ ಹಳೆದು ಎಚ್ಚರಿಸುವಾಸೆ ಆದರೆ…..
ಮಾಡುವುದೇನು?
ಮಾತು ಬಾರದ ಮೂಕ ಪಶು ನಾನು.
ಮಾನವ ಬಗ್ಗೆ ಹೇಳಬೇಕಾದರೆ ಸ್ವಾರ್ಥವನ್ನು ಹೆಗಲ ಮೇಲೆ ಮೇಲೆ ಇಟ್ಟುಕೊಂಡು ತಿರುಗುವ ಪ್ರಾಣಿ ಎಂದು ಹೇಳಿದರೆ ತಪ್ಪಗಲಾರದು. ನಷ್ಟ ಹಾಗೂ ಲಾಭ ತನ್ನ ಜೀವನದ ಅಂಗ ಎಂದು ತಿಳಿದುಕೊಂಡಿದ್ದಾನೆ. ಅದೇ ರೀತಿ ಪ್ರಾಣಿಗಳ ಮೇಲೆ ಮಾನವೀಯತೆ ಇರುವುದು ನಿಜ ಆದರೆ ಲಾಭ ಇರುವ ತನಕ ‘ಹಾಲು ನಿಲ್ಲಿಸಿದ ಮೇಲೆ ಕಟುಕರಿಗೆ ಮಾರಾಟ ಮಾಡುತ್ತಾನೆ. ತನ್ನ ಸಾಕಿದ ಮಾಲೀಕನ ಮನೆಗೆ ಹಾಲು ನೀಡಿ ಅದರ ಜೊತೆ ಗೊಬ್ಬರ ಹಣ ತಂದು ಕೊಡುವ ಕಾಮಧೇನು ಹೇಳುವ ಮಾನವ ಲಾಭ ಇಲ್ಲದ ಮೇಲೆ ಇಟ್ಟುಕೊಳ್ಳಲು ಮನಸಿಲ್ಲ ಆಕಳು ಹೇಳುತ್ತದೆ. ಎಲೇ ಮಾನವನಂಬಿಕೆ ದ್ರೋಹಿ ಆದರೆ ನಾನು ಬಾಯಿ ಇಲ್ಲದ ಮೂಕ ಪ್ರಾಣಿ ಇನ್ನಾದರೂ ಪ್ರಾಣಿಗಳ ಜೊತೆ ಚೆಲ್ಲಾಟ ಮಾಡುವುದು ಬೇಡ ಅವುಗಳಿಗೆ ಬದುಕುವ ಹಕ್ಕು ಇದೆ. ಪ್ರಾಣ ಉಳಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕಾಗಿದೆ.
ಮನದಾಳದಿ ಉತ್ಸಾಹ ಕೆಚ್ಚೆದೆಯಲ್ಲಿ ಕನ್ನಡವು ಹೊಮ್ಮಿ ಬಿಚ್ಚು ಮನದಿ ಬಾಳಿ ಬೆಳೆದು ನಾಡಿದು.
ಕನ್ನಡ ನಾಡು ಸಂಸ್ಕೃತಿಗಳಿಂದ ಕೂಡಿದ ಭಾಷೆ ಕೋಟ್ಯಂತರ ಜನ ಮಾತನಾಡುತ್ತಾರೆ. ಆದರೆ ವಿಷಾದ ಸಂಗತಿಯೆಂದರೆ ಬ್ರಿಟಿಷರು ಹೋದರೂ ಇಂಗ್ಲೀಷ ಹೋಗಲಿಲ್ಲ ಅದೇ ದುರುಂತ ಎಂದು ಹೇಳಬಹುದು ಏಕೆಂದರೆಇಂಗ್ಲೀಷ್ ವ್ಯಾಮೋಹ ನಗರ ರಿಂದ ಹಳ್ಳಿಗೆ ಬಂದಿದೆ. ಅರೆ ಬರೆ ಇಂಗ್ಲೀಷ ಶಿಕ್ಷಣ ಕಲಿಸುತ್ತಾರೆ ಸರಿಯಾಗಿ ಕನ್ನಡ ಬರುವುದಿಲ್ಲ. ಆದರೂ ಸಹ ಪಾಲಕರು ಲಕ್ಷಾಂತರ ರೂಪಾಯಿ ನೀಡಿ ಶಾಲೆಗೆ ಸೇರಿಸುತ್ತಾರೆ. ಒಂದು ರೀತಿಯಲ್ಲಿ ಹೇಳಬೇಕಾದರೆ ಶಿಕ್ಷಣ ಬಂಡವಾಳಶಾಹಿಯಾಗಿ ಬದಲಾವಣೆಯಾಗಿದೆ. ಕನ್ನಡ ಬಾಷೆ ಸಾವಿರಾರು ವರುಷಗಳ ಇತಿಹಾಸ ಹೊಂದಿದೆ. ಇಂಗ್ಲೀಷಗೆ ನೂರಾರು ವರುಷಗಳ ಇತಿಹಾಸವಿದೆ. ಕನ್ನಡ ನಮ್ಮಜೀವ ದಂತೆ ಭಾಷೆಯನ್ನು ಸಹ ಪ್ರೀತಿಸಬೇಕು ಹಾಗೂ ಕನ್ನಡ ಮನ ಮನದಲ್ಲಿಹಾಗೂ ಮನೆ ಮನೆಯಲ್ಲಿ ಬೆಳಗುತ್ತಿರಲಿ ನಿರಂತರ.
ಲೇಖಕರಾದ ಶ್ರೀಶೈಲ ಅವ ಟಿಯವರಸಾಹಿತ್ಯ ಸೇವೆ ನಿರಂತರವಾಗಿರಲಿ ಎಂದು ಶುಭಾಶಯಗಳೊಂದಿಗೆ…

ಲೇಖಕರು : ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ, ಮಹಾರಾಷ್ಟ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ