ಯಾದಗಿರಿ/ಗುರುಮಠಕಲ್: ನಿನ್ನೆ ಗುರುಮಠಕಲ್ ಪೊಲೀಸ್ ಠಾಣೆಯ ಪಿ. ಐ ದೇವೆಂದ್ರಪ್ಪ ಧೂಳಖೇಡ ಇವರು ವಯೋನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಶ್ರೀ ವೀರಣ್ಣಾ ದೊಡ್ಡಮನಿ, ಪಿ.ಐ. ಡಿಎಸ್ಆರ್.ಬಿ. ಘಟಕ, ಯಾದಗಿರಿ ರವರನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಅನ್ಯ ಕರ್ತವ್ಯದ ಮೇಲೆ (ಓಓಡಿ) ಗುರುಮಠಕಲ್ ಪೊಲೀಸ್ ಠಾಣೆ ಪ್ರಭಾರ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಪೊಲೀಸ್ ಉಪ ಮಹಾ ನಿರೀಕ್ಷಕರು, ಈಶಾನ್ಯ ವಲಯ, ಕಲಬುರಗಿ, ಅವರಿಂದ ಆದೇಶಿಸಲಾಗಿದೆ.
ವರದಿ: ಜಗದೀಶ್ ಕುಮಾರ್ ಭೂಮಾ
