ಬಾಗಲಕೋಟೆ / ಬಾದಾಮಿ :ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಕೊಪ್ಪದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಮಗುವಿಗೊಂದು ಮರ ಕಾರ್ಯಕ್ರಮಕ್ಕೆ ಆಗಮಿಸಿದ ಬಿ ಆರ್ ಪಿ ಶೇಖ್ ಹಾಗೂ ಹಬ್ಲಿ ಸಿ ಆರ್ ಪಿ ಚಂದ್ರಶೇಖರ್ ಮಾನೆ, ಮುಖ್ಯಗುರು ಮಾತೆಯರು ಶ್ರೀಮತಿ ಜಿ ಆರ್ ಕಣ್ಣಿ ಹಾಗೂ ಶಾಲೆ ಸಿಬ್ಬಂದಿಯವರು ಮಕ್ಕಳು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ ನಿಂಬಯ್ಯ ವಿ ಕುಲಕರ್ಣಿ, ಬಾದಾಮಿ
