ಬಾಗಲಕೋಟ ಜಿಲ್ಲಾ ಬಾದಾಮಿ ತಾಲ್ಲೂಕ
ನರಸಾಪುರ ಗ್ರಾಮದಲ್ಲಿ ಇಂದು ಬಕ್ರೀದ್ ಹಬ್ಬ ಆಚರಣೆ ಮಾಡಲಾಯಿತು.
ತ್ಯಾಗ, ಬಲಿದಾನ, ಸಮರ್ಪಣೆ, ಸಮಾನತೆ, ಇವೆಲ್ಲವನ್ನೂ ಸಾರುವ ಸಂದೇಶವಾಗಿದೆ ಬಕ್ರೀದ್ ಪ್ರೀತಿ ವಿಶ್ವಾಸದ ಜೊತೆಗೆ ಸಹೋದರತ್ವದ ವಗ್ಗಟ್ಟಿನ ಸಂದೇಶ ಸಾರಿದ ಅಲ್ಲಾಹನ ಆಪ್ತಮಿತ್ರರಾದ ಪ್ರವಾದಿ ಇಬ್ರಾಹಿಂ (ಅ ಸ) ರವರ ಜೀವನ ಶೈಲಿ ಆಧುನಿಕ ಜಗತ್ತಿನ ಯುವ ಸಮುದಾಯಕ್ಕೆ
ಮಾದರಿಯಾಗಲಿ ಈ ಸಂದರ್ಭದಲ್ಲಿ ಸುತ್ತ ಮುತ್ತಲಿನ ಮುಸಲ್ಮಾನ್ ಬಾಂಧವರು ಹಾಗೂ ನರಸಾಪುರ ಗ್ರಾಮದ ಮುಸಲ್ಮಾನ್ ಬಾಂಧವರು ಜಾಮೀಯಾ ಮಸ್ಜೀದ್ ನಲ್ಲಿ ಸೇರಿದರು.
ಧರ್ಮದ ಗುರುಗಳಾದ ಮೊಹಮ್ಮದ ಶಫಿ ಖಾಝಿ ಎಲ್ಲರನ್ನು ಉದ್ದೇಶಿಸಿ ಬಕ್ರೀದ್ ಹಬ್ಬದ ವಿಶೇಷತೆಯ ಬಗ್ಗೆ ಹಿತೋಪದೇಶ ಮಾಡಿದರು. ಅಕ್ಬರಸಾಬ ಯಾದವಾಡ ಅಧ್ಯಕ್ಷರು ಅಂಜುಮನ ಕಮಿಟಿ ನರಸಾಪುರ, ಅಮೀನಸಾಬ ಸುಂಕದ ಉಪಾಧ್ಯಕ್ಷರು ಅಂಜುಮನ ಕಮಿಟಿ ನರಸಾಪುರ,
ಇಮಾಮ ಹುಸೇನ ಸುಂಕದ ಅಜ್ಜನವರು, ದಾದಾಪೀರ ಸುಂಕದ ಕಾರ್ಯದರ್ಶಿ, ಮಾಬುಸಾಬ ಸುಂಕದ, ರಂಜಾನಸಾಬ ಸುಂಕದ, ಮುರಾನಸಾಬ ಸುಂಕದ, ಸುಲೇಮಾನ ತಾಸಗಾಂವ್,ಹುಸೇನಾಭಾಷಾ ಸುಂಕದ,
ಮಮ್ಮದಲ್ಲಿ ಸುಂಕದ,ಇಮಾಮಸಾಬ ನಾಯ್ಕರ, ಹಸನಸಾಬ ಬಂದಗಿ, ಪರ್ಕುಸಾಬ
ಭೂಪನ್ನವರ, ದಾವಲಸಾಬ ನದಾಫ್,ಪೀರಸಾಬ್ ನದಾಫ್, ಮನ್ಸೂರ ಬಹಾದ್ದೂರಾಖಾನ, ಅಂಜುಮನ್ ಕಮಿಟಿಯ ಸರ್ವ ಸದಸ್ಯರು ಹಾಗೂ
ನೌಜವಾನ ಕಮಿಟಿಯ ಸದಸ್ಯರು, ಯುವಕ ಮಿತ್ರರು ಈ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ವರದಿ :ಅಬ್ದುಲಸಾಬ ನಾಯ್ಕರ
