ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಕ್ರೀದ್ ಹಬ್ಬದ ಆಚರಣೆ

ಬಾಗಲಕೋಟ ಜಿಲ್ಲಾ ಬಾದಾಮಿ ತಾಲ್ಲೂಕ
ನರಸಾಪುರ ಗ್ರಾಮದಲ್ಲಿ ಇಂದು ಬಕ್ರೀದ್ ಹಬ್ಬ ಆಚರಣೆ ಮಾಡಲಾಯಿತು.
ತ್ಯಾಗ, ಬಲಿದಾನ, ಸಮರ್ಪಣೆ, ಸಮಾನತೆ, ಇವೆಲ್ಲವನ್ನೂ ಸಾರುವ ಸಂದೇಶವಾಗಿದೆ ಬಕ್ರೀದ್ ಪ್ರೀತಿ ವಿಶ್ವಾಸದ ಜೊತೆಗೆ ಸಹೋದರತ್ವದ ವಗ್ಗಟ್ಟಿನ ಸಂದೇಶ ಸಾರಿದ ಅಲ್ಲಾಹನ ಆಪ್ತಮಿತ್ರರಾದ ಪ್ರವಾದಿ ಇಬ್ರಾಹಿಂ (ಅ ಸ) ರವರ ಜೀವನ ಶೈಲಿ ಆಧುನಿಕ ಜಗತ್ತಿನ ಯುವ ಸಮುದಾಯಕ್ಕೆ
ಮಾದರಿಯಾಗಲಿ ಈ ಸಂದರ್ಭದಲ್ಲಿ ಸುತ್ತ ಮುತ್ತಲಿನ ಮುಸಲ್ಮಾನ್ ಬಾಂಧವರು ಹಾಗೂ ನರಸಾಪುರ ಗ್ರಾಮದ ಮುಸಲ್ಮಾನ್ ಬಾಂಧವರು ಜಾಮೀಯಾ ಮಸ್ಜೀದ್ ನಲ್ಲಿ ಸೇರಿದರು.
ಧರ್ಮದ ಗುರುಗಳಾದ ಮೊಹಮ್ಮದ ಶಫಿ ಖಾಝಿ ಎಲ್ಲರನ್ನು ಉದ್ದೇಶಿಸಿ ಬಕ್ರೀದ್ ಹಬ್ಬದ ವಿಶೇಷತೆಯ ಬಗ್ಗೆ ಹಿತೋಪದೇಶ ಮಾಡಿದರು. ಅಕ್ಬರಸಾಬ ಯಾದವಾಡ ಅಧ್ಯಕ್ಷರು ಅಂಜುಮನ ಕಮಿಟಿ ನರಸಾಪುರ, ಅಮೀನಸಾಬ ಸುಂಕದ ಉಪಾಧ್ಯಕ್ಷರು ಅಂಜುಮನ ಕಮಿಟಿ ನರಸಾಪುರ,
ಇಮಾಮ ಹುಸೇನ ಸುಂಕದ ಅಜ್ಜನವರು, ದಾದಾಪೀರ ಸುಂಕದ ಕಾರ್ಯದರ್ಶಿ, ಮಾಬುಸಾಬ ಸುಂಕದ, ರಂಜಾನಸಾಬ ಸುಂಕದ, ಮುರಾನಸಾಬ ಸುಂಕದ, ಸುಲೇಮಾನ ತಾಸಗಾಂವ್,ಹುಸೇನಾಭಾಷಾ ಸುಂಕದ,
ಮಮ್ಮದಲ್ಲಿ ಸುಂಕದ,ಇಮಾಮಸಾಬ ನಾಯ್ಕರ, ಹಸನಸಾಬ ಬಂದಗಿ, ಪರ್ಕುಸಾಬ
ಭೂಪನ್ನವರ, ದಾವಲಸಾಬ ನದಾಫ್,ಪೀರಸಾಬ್ ನದಾಫ್, ಮನ್ಸೂರ ಬಹಾದ್ದೂರಾಖಾನ, ಅಂಜುಮನ್ ಕಮಿಟಿಯ ಸರ್ವ ಸದಸ್ಯರು ಹಾಗೂ
ನೌಜವಾನ ಕಮಿಟಿಯ ಸದಸ್ಯರು, ಯುವಕ ಮಿತ್ರರು ಈ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ವರದಿ :ಅಬ್ದುಲಸಾಬ ನಾಯ್ಕರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ