ಬಳ್ಳಾರಿ/ಕಂಪ್ಲಿ : ಅಸಮಾನತೆ ಮತ್ತು ಅಸ್ಫಶ್ಯತೆ ಮತ್ತು ಮುಂತಾದ ಅಮಾನವೀಯತೆ ಮನಸ್ಥಿತಿಗಳ ವಿರುದ್ದ ಹೋರಾಟ ಮಾಡಿದ ಪ್ರೋ.ಬಿ.ಕೃಷ್ಣಪ್ಪನವರ 87ನೇಜನ್ಮದಿನ ಅಂಗವಾಗಿ ರಾಜ್ಯ ಮಟ್ಟದ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಸಮಾವೇಶ, ಜೂನ್ 9ರಂದು ಸೋಮವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನ ಶಿವಮೊಗ್ಗದಲ್ಲಿ ನಡೆಯಲಿದೆ ಈ ಸಮಾವೇಶದಲ್ಲಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಜಿಲ್ಲಾ ಸಂಚಾಲಕ ಎಂ. ಏಳುಕೋಟಿ ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್ ಎಸ್.ಫಕೀರಪ್ಪ. ಬಿ.ಎನ್ ಗಂಗಾಧರಪ್ಪ ಮುಂಡರಗಿ ನಾಗರಾಜ ಅರ್ ವೆಂಕಟೇಶ, ರಮೇಶ ಎಸ್,ಮಾದರ್ ಎಸ್ ಎಸ್ ಬಳ್ಳಾರಿ ಬಿ.ಎ.ಕೇಶವಮೂರ್ತಿ, ಬಿ.ಎಂ.ಕಾಟ್ಕೆ ಹಾಗೂ ಕರ್ನಾಟಕ ದಲಿತ ಮಹಿಳಾ ಒಕ್ಕೂಟ ರಾಜ್ಯ ಕಾರ್ಯಕಾರಿ ಜಿಲ್ಲಾ ತಾಲೂಕು ಸಮಿತಿಯವರು ಭಾಗವಹಿಸಲಿದ್ದಾರೆ ಸಮಸ್ತರು ಪಾಲ್ಗೊಂಡು ಸಮಾವೇಶವನ್ನು ಯಶ್ವಸಿಗೊಳಿಸಬೇಕು ಎಂದು ತಾಲೂಕು ಸಂಚಾಲಕ ಗುಂಡಪ್ಪ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. .
ವರದಿ : ಜಿಲಾನಸಾಬ್ ಬಡಿಗೇರ್
