ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸನ್ಮಾನ ಸಮಾರಂಭ

ಬಾಗಲಕೋಟೆ : ದಿ. 08/06/2025 ರವಿವಾರ ಬಾದಾಮಿ ತಾಲೂಕಾ ನೀಲಗುಂದ ಗ್ರಾಮದಲ್ಲಿ ಶ್ರೀ ಬೀಬೀ ಫಾತಿಮಾ ದಗಾ೯ದ ನೂತನ ದೇವರ ಪಂಜಾಗಳ ಪ್ರತಿಷ್ಠಾಪನೆ ಮತ್ತು ‌ಸವ೯ಧಮ೯ ಭಾವೈಕ್ಯತೆಯ ಸಮಾವೇಶ, ಕನಾ೯ಟಕ ಅಲಾವಿ ಪರಂಪರೆಯ ಕುದರೆಕಾರರಿಗೆ ಹಾಗೂ ಮಾಜಿ ಸೈನಿಕರಿಗೆ ಮತ್ತು ಪ್ರತಿಭಾವಂತ ವಿಧ್ಯಾಥಿ೯ಗಳಿಗೆ ಸನ್ಮಾನ ಸಮಾರಂಭ ನಡೆಯಿತು.

ಕಾಯ೯ಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ. ಬ್ರ. ಮರುಳ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
ನರಸಾಪೂರ ವಹಿಸಿದ್ದರು.
ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು
ದೊರೆಸ್ವಾಮಿ ವಿರಕ್ತಮಠ, ಭೈರನಹಟ್ಟಿ, ಹಜರತ್ ಸೈಯದ ಮುಬಾರಕ ಬಾದಷಾ ಸಜ್ಜಾದೆ/ಪೀಠಾಧಿಪತಿಗಳು, ಹಜರತ ಸೈಯದ ಬಾದಷಾ (ರ.ಹ) ದಗಾ೯ ಶಕ್ತಿಪೀಠ ಬಾದಾಮಿ, ಪೂಜ್ಯ ಶ್ರೀ ಬಸವ ಸಮಥ೯ ಸ್ವಾಮಿಗಳು ಜ್ಞಾನ ಯೋಗಾಶ್ರಮ ಶಿರುಂಜ,
ಸೂಫಿ ಶರಣ ಹುಸೇನ ಬಾಷಾ ಮಾನವ ಧಮ೯ಪೀಠ ನೀಡಿಗೋಳ, ಪೂಜ್ಯ ಶ್ರೀ ನೀಲಲೋಹಿತ ಸ್ವಾಮಿಗಳು
ರಾಮತೀಥ೯ ನೀಲಗುಂದ ಉಪಸ್ಥಿತರಿದ್ದರು.
ಕಾರ್ಯಕ್ರಮ ನೇತೃತ್ವವನ್ನು ಬೀಬೀ ಫಾತೀಮಾ ದಗಾ೯ದ ಕುದರೆಕಾರರು ಹಾಗೂ ಕಾನಾ೯ಟಕ ಅಲಾವಿ ಪರಂಪರೆಯ ಕುದರೆಕಾರರು ವಹಿಸಿದ್ದರು.
ಅಧ್ಯಕ್ಷತೆಯನ್ನು ಶ್ರೀ ಮಹಾಂತೇಶ ಮಲಕನ್ನವರ
ಅಧ್ಯಕ್ಷರು, ಗ್ರಾಮ ಪಂಚಾಯತ್ ನೀಲಗುಂದ ,

ಮುಖ್ಯ ಅತಿಥಿಗಳಾಗಿ ಪೂಜ್ಯ ಶ್ರೀ ಕೃಷ್ಣಾನಂದ ಶರಣರು ಕಜ್ಜಿಡೋಣಿ, ಶ್ರೀ ಲಕ್ಷ್ಮಣ ಶರಣರು
ಧಮಾ೯ಧಿಕಾರಿ ಶ್ರೀಕ್ಷೇತ್ರ ಸುರಗಿರಿ ಬೆಟ್ಟ ಕುಂದರಗಿ,
ಶ್ರೀ ಜಿ.ಬಿ.ಜಂಬಗಿ ಮಾಜಿ ಸದಸ್ಯರು, ತಾ.ಪಂ. ಬಾದಾಮಿ, ಶ್ರೀ ಆರ್.ಆರ್.ಪಾಟೀಲ್
ಅಧ್ಯಕ್ಷರು, ಪ್ರಾ.ಕೃ.ಪ.ಸ.ಸಂಘ ನೀಲಗುಂದ,
ಹಾಗೂ ಅನೇಕ ಗ್ರಾಮಗಳ ಕುದರೆಕಾರರು ಮತ್ತು ನೀಲಗುಂದ ಗ್ರಾಮದ ಗುರು ಹಿರಿಯರು, ಸಹಸ್ರಾರು ದಗಾ೯ದ ಸದ್ಭಕ್ತರು ಕಾಯ೯ಕ್ರಮದಲ್ಲಿ ಭಾಗವಹಿಸಿದ್ದರು.

ವರದಿ :ನಿಂಬಯ್ಯ ಕುಲಕರ್ಣಿ, ಬಾದಾಮಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ