ಶಿವಮೊಗ್ಗ: ಇಂದು ನಗರದ ಹೊರ ವಲಯದಲ್ಲಿರುವ ಪಿಲ್ಲೆಂಗಿರಿ ಯಲ್ಲಿರುವ ಶರತ್ ಬೋಪಾಳ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲಾ ಮಕ್ಕಳಿಗೆ ಭೂಪಾಳಂ ಶರತ್ ಚಾರಿಟಬಲ್ ಟ್ರಸ್ಟ್ , ಟೆಕ್ನೋರಿಂಗ್ಸ್, ಶಿವಮೊಗ್ಗ ರೌಂಡ್ ಟೇಬಲ್,ಶಿವಮೊಗ್ಗ ಮಿಡ್ಟೌನ್ ರೋಟರಿ ಚಾರಿಟಬಲ್ ಫೌಂಡೇಶನ್ ವತಿಯಿಂದ ಸುಮಾರು 5000 ನೋಟ್ ಪುಸ್ತಕಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಶಶಿಧರ ಭೂಪಾಳಂ, ಶ್ರೀಮತಿ ಉಷಾ ಭೂಪಾಳಂ ,ಸಂಗೀತ ಭೂಪಾಳಂ, ಶ್ರೀರಾಮ್ ಹಾಗೂ ಮಲ್ನಾಡ್ ರೌಂಡ್ ಟೇಬಲ್ ಕಾರ್ಯದರ್ಶಿ ಶ್ರೀ ಫಾಹಿಮ್ ಹುಸೈನ್, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರವಿ, ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಶಾಲಾಕ್ಷಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತೀಶ್ , ವಾಸವಿ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಪ್ರತಿಭಾ ಅರುಣ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೌಂಡ್ ಟೇಬಲ್ 166 ರ ಚೇರ್ ಮನ್ ಆದ ಆದಿತ್ಯ ಆಚಾರ್ ವಹಿಸಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್
