ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಂದ್ರೋಳ (R.) ಗ್ರಾಮದಲ್ಲಿ ಬಹುಜನ ಸಮಾಜ ಪಕ್ಷದ ಗ್ರಾಮ ಘಟಕ ಉದ್ಘಾಟನೆ

ಬೀದರ್/ ಬಸವಕಲ್ಯಾಣ: ತಾಲೂಕಿನ ಹಂದ್ರೊಳ (R) ಗ್ರಾಮದಲ್ಲಿ ಬಹುಜನ ಸಮಾಜ ಪಕ್ಷದ ಗ್ರಾಮ ಘಟಕ ರಚನೆ ಹಾಗೂ ಶಂಕರ ಫುಲೆ ತಾಲೂಕ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಗ್ರಾಮ ಘಟಕ ಅಧ್ಯಕ್ಷರು ಮಾರುತಿ ತಂದೆ ತುಕಾರಾಮ ಮೆಕಲೆ, ಉಪಾಧ್ಯಕ್ಷರು ನಾಗನಾಥ್ ತಂದೆ ಜಗನ್ನಾಥ್ ಪಾಂಚಾಳ, ಸಂಯೋಜಕರು ವಿಶ್ವನಾಥ್ ತಂದೆ ನಿಂಬಾಜಿ, ಬಿರಾಜದಾರ್ ಬಿರಾದಾರ್ ಇನ್ನೊಬ್ಬರು ಸಂಯೋಜಕರು ಸಿದ್ರಾಮ ತಂದೆ ಜಗನ್ನಾಥ ಪಾಂಚಳ ಪ್ರಧಾನ ಕಾರ್ಯದರ್ಶಿಗಳು ಲಖನ ತಂದೆ ನರಸೊಬಾ ಸೂರ್ಯವಂಶಿ ಕಾರ್ಯದರ್ಶಿಗಳು ಶಂಕರ ತಂದೆ ಭೀಮರಾವ್ ಮೆಕಾಲೆ ಖಜಾಂಚಿ ಮೊಹನ ತಂದೆ ವಿಸಂಬರ ಪಾಂಚಳ ಅಂಕುಶ ತಂದೆ ವೆಂಕಟ ಬಿರಾದರ ಮಹಿಳಾ ಗ್ರಾಮ ಘಟಕ ಅಧ್ಯಕ್ಷರು ಅಂಬುಬಾಯಿ ಗಂಡ ದಿಲೀಪ ಬಿರಾದರ ಇವರನ್ನು ಆಯ್ಕೆ ಮಾಡಲಾಯಿತು‌.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರು ಶಂಕರ್ ಪುಲೆ ತಾಲೂಕ ಉಪಾಧ್ಯಕ್ಷರು ಸಚಿನ್ ಕಾಂಬಳೆ ತಾಲೂಕ ಕಾರ್ಯದರ್ಶಿಗಳು ಮಹಾದೇವ ಗಾಯಕವಾಡ ಇನ್ನೊಬ್ಬ ತಾಲೂಕ ಕಾರ್ಯದರ್ಶಿಗಳು ಚಂದ್ರಕಾಂತ ಲಂಗಡೆ ಉಪಸ್ಥಿತರಿದ್ದರು.
ಈ ವೇಳೆ ತಾಲೂಕ ಅಧ್ಯಕ್ಷರು ಪಕ್ಷದ ಸಿದ್ಧಾಂತ ಮಹಾಪುರುಷರ ಚಳುವಳಿ ಬಗ್ಗೆ ಮಾಹಿತಿ ತಿಳಿಸಿದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ