ಬೀದರ್/ ಬಸವಕಲ್ಯಾಣ: ತಾಲೂಕಿನ ಹಂದ್ರೊಳ (R) ಗ್ರಾಮದಲ್ಲಿ ಬಹುಜನ ಸಮಾಜ ಪಕ್ಷದ ಗ್ರಾಮ ಘಟಕ ರಚನೆ ಹಾಗೂ ಶಂಕರ ಫುಲೆ ತಾಲೂಕ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಗ್ರಾಮ ಘಟಕ ಅಧ್ಯಕ್ಷರು ಮಾರುತಿ ತಂದೆ ತುಕಾರಾಮ ಮೆಕಲೆ, ಉಪಾಧ್ಯಕ್ಷರು ನಾಗನಾಥ್ ತಂದೆ ಜಗನ್ನಾಥ್ ಪಾಂಚಾಳ, ಸಂಯೋಜಕರು ವಿಶ್ವನಾಥ್ ತಂದೆ ನಿಂಬಾಜಿ, ಬಿರಾಜದಾರ್ ಬಿರಾದಾರ್ ಇನ್ನೊಬ್ಬರು ಸಂಯೋಜಕರು ಸಿದ್ರಾಮ ತಂದೆ ಜಗನ್ನಾಥ ಪಾಂಚಳ ಪ್ರಧಾನ ಕಾರ್ಯದರ್ಶಿಗಳು ಲಖನ ತಂದೆ ನರಸೊಬಾ ಸೂರ್ಯವಂಶಿ ಕಾರ್ಯದರ್ಶಿಗಳು ಶಂಕರ ತಂದೆ ಭೀಮರಾವ್ ಮೆಕಾಲೆ ಖಜಾಂಚಿ ಮೊಹನ ತಂದೆ ವಿಸಂಬರ ಪಾಂಚಳ ಅಂಕುಶ ತಂದೆ ವೆಂಕಟ ಬಿರಾದರ ಮಹಿಳಾ ಗ್ರಾಮ ಘಟಕ ಅಧ್ಯಕ್ಷರು ಅಂಬುಬಾಯಿ ಗಂಡ ದಿಲೀಪ ಬಿರಾದರ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರು ಶಂಕರ್ ಪುಲೆ ತಾಲೂಕ ಉಪಾಧ್ಯಕ್ಷರು ಸಚಿನ್ ಕಾಂಬಳೆ ತಾಲೂಕ ಕಾರ್ಯದರ್ಶಿಗಳು ಮಹಾದೇವ ಗಾಯಕವಾಡ ಇನ್ನೊಬ್ಬ ತಾಲೂಕ ಕಾರ್ಯದರ್ಶಿಗಳು ಚಂದ್ರಕಾಂತ ಲಂಗಡೆ ಉಪಸ್ಥಿತರಿದ್ದರು.
ಈ ವೇಳೆ ತಾಲೂಕ ಅಧ್ಯಕ್ಷರು ಪಕ್ಷದ ಸಿದ್ಧಾಂತ ಮಹಾಪುರುಷರ ಚಳುವಳಿ ಬಗ್ಗೆ ಮಾಹಿತಿ ತಿಳಿಸಿದರು.
ವರದಿ : ಶ್ರೀನಿವಾಸ ಬಿರಾದಾರ
