ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸೂರು ಗ್ರಾಮದಲ್ಲಿ ಇವತ್ತು ದಾಖಲಾತಿ ಆಂದೋಲನವನ್ನು ಎಲ್ಎಲ್ ಎಫ್ -ಅರ್ ಟಿ ಎಸ್ ಕಲಬುರಗಿ ಮತ್ತು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ದಾಖಲಾತಿ ಆಂದೋಲನ ನಡೆಸಲಾಯಿತು. ಈ ಆಂದೋಲನದಲ್ಲಿ ಹೊಸೂರ್ ಶಾಲೆಯ ಮುಖ್ಯ ಗುರುಗಳು ಜಗನ್ನಾಥ್ ಸರ್, ಹಾಜಿಸಾಬ ಸರ್, ಶ್ರೀಕಾಂತ್ ಸರ್, ಮಲ್ಲಿಕಾರ್ಜುನ್ ಸರ್, ಭೀಮ್ ರಾಯ ಸರ್, , ಶಿಲ್ಪಾ ಮೇಡಂ ಹಾಗೂ ಸವಿತಾ ಮೇಡಂ, ಹಾಗೂ ಎಲ್ ಎಲ್ ಎಫ್ ಸಂಸ್ಥೆಯ ಎಸ್ ಅರ್ ಪಿ ದಿಲೀಪ್ ಕುಮಾರ್ ಸರ್, ಅರ್ ಪಿ ಪತೃಬೀ ಮೇಡಂ, ಪಿಎ ಎಸ್ ಡಿ ಅಂಬಿಕಾ ಹಾಗೂ ಎಸ್ಎಫ್ ಬುಗ್ಗಪ್ಪ ಸರ್ ಮತ್ತು ಅಂಗನವಾಡಿ ಕಾರ್ಯಕರ್ತರು ಹಸೀನಾ ಮೇಡಂ ಊರಿನ ಮುಖಂಡರು ಮತ್ತು ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್
