ಬೀದರ / ಬಸವಕಲ್ಯಾಣ : ನಗರದಲ್ಲಿ ದಿ. 14/06/2025 ಶನಿವಾರ ದಂದು ಶರಣ ಶ್ರೀ ಹಡಪದ ಅಪ್ಪಣ್ಣ ಸೇವಾ ಸಂಘದ ವತಿಯಿಂದ ಅಧ್ಯಕ್ಷ, ಉಪಾಧ್ಯಕ್ಷ, ಹಾಗೂ ಸದಸ್ಯರ ಆಯ್ಕೆ ಮಾಡಲಾಯಿತು.
ಈ ಸಂಘದ ಅಧ್ಯಕ್ಷರಾಗಿ ಶ್ರೀ ರಾಜಪ್ಪ ತಂದೆ ನಾಗಣ್ಣ ಹಡಪದ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಜಗದೀಶ್ ಎಸ್ ನೆಲವಾಡ್ಕರ ಆಯ್ಕೆಯಾದರು.
ಕಾರ್ಯದರ್ಶಿ ಶಿವಾನಂದ ಎಚ್ ಝಂಗೆ, ಸಹ ಕಾರ್ಯದರ್ಶಿ ಶರಣು ರಾಮಣ್ಣ ಹಡಪದ, ಖಜಾಂಚಿ ದಯಾನಂದ ನರಸಪ್ಪ, ಸದಸ್ಯರಾದ ಭೀಮಾಶಾ ಬಾಂಧೆಕರ, ಶರಣಪ್ಪ ಬೆಟ್ ಬಾಲ್ಕುಂದ, ಅರುಣಕುಮಾರ್ ಹಡಪದ, ನಾಗೇಶ ಬಿರಾದಾರ, ರಾಜಕುಮಾರ್ ಕಾಶಿನಾಥ್, ಸಿದ್ದಪ್ಪ ಪ್ರಕಾಶ್, ನಿತಿನ್ ಸೋಮನಾಥ್, ಶ್ರೀನಾಥ್, ರಾಜಕುಮಾರ್ ಹಡಪದ ಬಗದುರಿ ಹಾಗು ಸಮಾಜದ ಗುರು ಹಿರಿಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಬಿರಾದಾರ
