ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ. ಕಾಳೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಎಸ್ ಡಿ ಎಂ ಸಿ ರಚನೆಯಾಯಿತು.
ದಿನೇಶ ಜೆ ಎನ್ ಎಸ್ ಡಿ ಎಂ ಸಿ ಅಧ್ಯಕ್ಷರು ಜಿಟ್ಟೇನಹಳ್ಳಿ,
ಗೋವಿಂದಶೆಟ್ಟಿ ಸದಸ್ಯರು ಬಸವನಹಳ್ಳಿ
ಗಂಗಾಧರ ಸದಸ್ಯರು ಕಾಳೇನಹಳ್ಳಿ,
ಗೋವಿಂದ ಸದಸ್ಯರು ಬಸವನಹಳ್ಳಿ ಕೊಪ್ಪಲು,
ಧನಂಜಯ ಸದಸ್ಯರು ಬೂದನೂರು,
ಸಯದ್ ಅಹಮದ್ ಸದಸ್ಯರು ಕಾಳೇನಹಳ್ಳಿ
ಶ್ರೀಮತಿ ತಾರಮಣಿ ಸದಸ್ಯರು ಯಾಚನಕುಪ್ಪೆ,
ಶ್ರೀಮತಿ ರಜಿನಿ ಸದಸ್ಯರು ಗರುಡನಹಳ್ಳಿ
ಶ್ರೀಮತಿ ಪವಿತ್ರ ಸದಸ್ಯರು ಕಾಳೇನಹಳ್ಳಿ ಇವರು ಆಯ್ಕೆ ಆದರು.
ಈ ಸಂದರ್ಭದಲ್ಲಿ
ಮಧುಕರ್ ರವರು ಶಾಲಾ ಮುಖ್ಯ ಶಿಕ್ಷಕರು ಮತ್ತು ವೃಂದದವರು,
ಗಣೇಶ ಮೂರ್ತಿ ಪ ಕೃ.ಸ.ಸಂ ಸದಸ್ಯರು, ಮೂರ್ತಿಚಾರಿ ಆನಂದ ಜೆ ಎನ್ ಗ್ರಾ.ಪಂ ಸದಸ್ಯರು, ಕೆ ಟಿ ಯೋಗಣ್ಯ ಗ್ರಾ.ಪಂ ಮಾಜಿ ಅಧ್ಯಕ್ಷರು, ಮಂಜುನಾಥ ಮಣಿ ಸತೀಶ ಗಿರಿಗೌಡ ಪ್ರಶಾಂತ್ ಮಂಜೇಗೌಡ ರಘು ರಾಜೇಶ ಸಮೀವುಲ್ಲಾ, ಪವನ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
- ಕರುನಾಡ ಕಂದ




















