
ಶಿವಮೊಗ್ಗ/ ಶಿಕಾರಿಪುರ : ತಾಲೂಕಿನ ಹಲವಾರು ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದ ಜೆ ಸಿ ಎ ಚಂದನ್ ದಲ್ಲಿ ಉತ್ತಮ ಸ್ಥಾನಮಾನಗಳನ್ನ ಅಲಂಕರಿಸಿ ಅಭಿವೃದ್ಧಿಗೆ ಕಾರಣರಾಗಿದ್ದ ಯೋಗಭ್ಯಾಸ ತರಬೇತಿ ನೀಡಿದ ಶಿಕಾರಿಪುರದ ಹೆಮ್ಮೆಯ ಯುವ ಪ್ರತಿನಿಧಿ ದಿನೇಶ್ ಆಚಾರ್ಯರವರಿಗೆ ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಚಾರ ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ ತರಬೇತಿ ವಿಭಾಗದಲ್ಲಿ ಅಲೇಯನ್ಸ್ ಸಂಸ್ಥೆ ಡಾ ಬಿ.ಆರ್. ಅಂಬೇಡ್ಕರ್ ಭವನ ಬೆಂಗಳೂರು ನಲ್ಲಿ ಜೇಸ್ಟಿಸ್ ಸಂತೋಷ್ ಕುಮಾರ್ ಹೆಗ್ಡೆ ನಿವೃತ್ತ ಲೋಕಾಯಕ್ತರು, ನಾಯಕ ನಟ ಚೇತನ್ ಅಹಿಂಸಾ, ಆಂಜನೇಯ ಮಾಜಿ ಸಚಿವರು ಹಾಗೂ ಅಲವಾರು ಶ್ರೀಗಳು ಅತಿಥೇಯ ಮಹನೀಯರು ಜಿ.ಎಂ. ದಿನೇಶ್ ಆಚಾರ್ಯ ರವರಿಗೆ ತರಬೇತಿ ವಿಭಾಗಲ್ಲಿ ಇವರು ವ್ಯಕ್ತಿ ವಿಕಸನ ತರಬೇತಿ ವಿದ್ಯಾರ್ಥಿಗಳ ಜ್ಞಾನ – ಮನೋಕೌಶಲ್ಯ, ಮುಂದಿನ ನಾಯಕರನ್ನು ರೂಪಿಸುವ ವೃತ್ತಿಪರ ಸಬಲೀಕರಣದ ಮಾರ್ಗರ್ದಕ ಎಂದು ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
- ಕರುನಾಡ ಕಂದ



















