ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮನದ ಮಾತು

ಅಂದು ಅದೆಷ್ಟು ಬಿಡುವು ಸಿಗುತಿತ್ತು
ಇಂದು ವಿರಾಮವಿಲ್ಲದ ಬದುಕು ನನ್ನದಾಗಿದೆ. ಮನಗಳು ಒಡಲು ತುಂಬಿ ಮಾತನಾಡುತ್ತಿತ್ತು ಆಗ, ಈಗ ಮನಬಿಚ್ಚಿ ಸಂಭಾಷಣೆಯೇ ಇಲ್ಲದ ಬಾಳು ಸಾಗುತ್ತಿದ್ದೇವೆ. ಜೊತೆಗೂಡಿ ಮಂಥಿಸುತ್ತಿದ್ದ ಆ ದಿನಗಳು ಬಲುಚೆನ್ನ.
ಒಡನಾಟ, ಭಾಂದವ್ಯ, ಚಿರಸ್ಮರಣೆ ಎಲ್ಲವೂ ಅಘನ್ಯ. ಓಡಾಡುತ್ತಿದ್ದ ಆ ಸುಂದರ ನೆನಪಿನ ಛಾಯೆ ಅಮಲು ಕೊಡುತ್ತಿತ್ತು.
ಆನಂತರದ ಸುಮಧುರ ಕ್ಷಣಗಳಾದ ಬೈಸಿಕಲ್ ನ ಚಿತ್ತಾರದ ಕೂರ್ಮೆ ಎಷ್ಟೊತ್ತಿಗೆ ಬೇಕಾದ್ರು ತಲುಪುತ್ತಿದ್ದ ಮಿತೃತ್ವ,
ವಾತ್ಸಲ್ಯದ ಕೊಡುಗೆ ಚರ್ಚಿಸುತ್ತಿದ್ದ ಘಳಿಗೆಯು ಅಮೋಘ.
ಅಂದಿನ ಆ ಚಿತ್ರಣ ಕಣ್ಮುಂದೆ ಬಂದ್ರೆ ಆ ನೋಟವೇ ಅತ್ಯಮೂಲ್ಯವೆನ್ನಬಹುದು.
ಅವು ಕಣ್ಮರೆಯಾಗದೆ ಮತ್ತೆ ಬಂದರೆ ಹೇಗಿರಬಹುದು ಊಹಿಸಲು ಅಸಾಧ್ಯವೆನ್ನಬಹುದು. ಮರುಕಳಿಸಿದರೆ ಏನೆಲ್ಲಾ ಪ್ರಯೋಜನವಾಗಬಹುದು. ಅದ ಚಿಂತಿಸಿದರೆ ಫಲವೋ, ಶೂನ್ಯವೋ ಪರಮಾತ್ಮನ ಕರುಣೆ ಅಲ್ಲವೇ.

✍🏻 ದೇವರಾಜು ಬಿ ಎಸ್ ಹೊಸಹೊಳಲು.
ಕಾವ್ಯನಾಮ : ಅರಸು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!