ಬಳ್ಳಾರಿ/ ಕಂಪ್ಲಿ : ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಗೆ ನಾಮ ಪತ್ರ ಸಲ್ಲಿಕೆ ಕಚೇರಿ ಆವರಣದಲ್ಲಿ ಭರದಿಂದ ಶುಕ್ರವಾರ ನಡೆದಿದೆ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಎಸ್. ಭಾಸ್ಕರ್ ರೆಡ್ಡಿ ಸಾಮಾನ್ಯ ಬಿ ವರ್ಗಕ್ಕೆ ನಾಮಪತ್ರ ಸಲ್ಲಿಸಿದರು ಚುನಾವಣೆ ಅಧಿಕಾರಿ ರಾಮು ಗೆ ನಾಮಪತ್ರ ಸಲ್ಲಿಸಿದರು ಒಟ್ಟು ಶುಕ್ರವಾರ 8 ನಾಮಪತ್ರಗಳು ಬಂದಿವೆ ಶನಿವಾರ 18 ರಂದು ಕೊನೆಯ ದಿನವಾಗಿರುತ್ತದೆ ಸಹಾಯಕ ಚುನಾವಣೆ ಅಧಿಕಾರಿ ರಮೇಶ ಸೂಚಕ ದೇವೇಂದ್ರಗೌಡ, ಮುಖಂಡರಾದ ಬಿ.ನಾಗೇಂದ್ರ, ಬಿ.ಸಿದ್ದಪ್ಪ, ವೆಂಕಟರಮಣ ಬಿ, ದೇವೇಂದ್ರ, ಅರ್. ಭಾಸ್ಕರ್ ರೆಡ್ಡಿ, ಭಗವಾನ್, ಅಂಜೀನೇಯಲು, ಟೈಲರ್ ಶರಣ ಸೇರಿ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















