ಬೆಂಗಳೂರು: ಕಳೆದ ಹಲವಾರು ವರ್ಷಗಳಿಂದ ಚಾಮರಾಜಪೇಟೆಯಲ್ಲಿರುವ “ಮಾತಿನ ಮನೆ” ಸಂಸ್ಥೆಯ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಅದರಂತೆ ಇದೇ ಬರುವ ಭಾನುವಾರ ದಿನಾಂಕ 26.10.2025 ರಂದು ಸಂಜೆ 6 ಗಂಟೆಯಿಂದ “ಮಂಕುತಿಮ್ಮನ ಕಗ್ಗ ವಾಚನ – ವ್ಯಾಖ್ಯಾನ” ಕಾರ್ಯಕ್ರಮವನ್ನು ಬಾಲ ಕಲಾವಿದರಿಂದ ಆಯೋಜಿಸಲಾಗುತ್ತದೆ.
ಆಸಕ್ತರು ಭಾಗವಹಿಸಬೇಕೆಂದು ಮಾತಿನ ಮನೆಯ ಶ್ರೀ ವೆಂಕಟೇಶರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್.



















