
ಫಾತೀಮಾ ಶೇಖ್ ಜನ್ಮ ದಿನಾಚರಣೆ ಆಚರಣೆ
ಹರಪನಹಳ್ಳಿ: ಸಮಾಜದಲ್ಲಿ ಅಜ್ಞಾನ, ಅಂಧಕಾರ, ಮೂಡನಂಬಿಕೆಗಳು ಆವರಿಸಿದ್ದ ಕಾಲದಲ್ಲಿ ಕುರುಡು ಸಂಪ್ರದಾಯಗಳನ್ನು ಮೆಟ್ಟಿ ನಿಂತ ದಿಟ್ಟ ಮಹಿಳೆ ಫಾತೀಮಾ ಶೇಖ್ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಂ. ಷರೀಫ್ ತಿಳಿಸಿದರು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹರಪನಹಳ್ಳಿ: ಸಮಾಜದಲ್ಲಿ ಅಜ್ಞಾನ, ಅಂಧಕಾರ, ಮೂಡನಂಬಿಕೆಗಳು ಆವರಿಸಿದ್ದ ಕಾಲದಲ್ಲಿ ಕುರುಡು ಸಂಪ್ರದಾಯಗಳನ್ನು ಮೆಟ್ಟಿ ನಿಂತ ದಿಟ್ಟ ಮಹಿಳೆ ಫಾತೀಮಾ ಶೇಖ್ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಂ. ಷರೀಫ್ ತಿಳಿಸಿದರು.

ಕಂಪ್ಲಿ: ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗೋಡ್ಹಾಳ್ ಗ್ರಾಮದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಶೆಡ್ ತೆರವುಗೊಳಿಸುವಂತೆ ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘದ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ದೊಡ್ಡ ಬಸವರಾಜ ಬಡಗಿ ಆಗ್ರಹಿಸಿದರು. ಅವರು ಪಟ್ಟಣದಲ್ಲಿ ಪತ್ರಿಕಾ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿಶಾಯಿರಿಗಳನ್ನು ಬರೆಯುವರ ಸಂಖ್ಯೆ ಅದ್ಬುತವಾಗಿದೆ ಬರುವ ದಿನಗಳಲ್ಲಿ ಈ ಪರಂಪರೆ ಉಜ್ವಲವಾಗಿ ಸಾಗುತ್ತಾ ಸಾಮಾಜಿಕ ಬದಲಾವಣೆಗೆ ಪೂರಕವಾಗುವ ರೀತಿಯಲ್ಲಿ ಸಾಹಿತ್ಯ ರಚಿಸಬೇಕೆಂದು ಸಾಹಿತಿಡಾ. ಪವನ ಕುಮಾರ್ ಗುಂಡೂರು ಅಭಿಪ್ರಾಯ ಪಟ್ಟರು. ಭಾನುವಾರ

ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿ ಉತ್ಸವದ ನಿಮಿತ್ಯ, ಶ್ರೀ ಗುಡ್ಡಾಪುರದ ದಾನಮ್ಮ ದೇವಿಯ ಪುರಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಉದ್ಘಾಟನೆಯನ್ನು ಪೂಜ್ಯಶ್ರೀ ಷಟ್

ಓದಬೇಕಿದೆ ಹಂಬಲದಿಅರಿವಿನ ಅರಮನೆಗೆ ಹೋಗಲುಬಿಗುವಿನ ವಾತಾವರಣ ನಿವಾರಿಸಲುಹಮ್ಮು ಬಿಮ್ಮು ಕಳಚಲು. ಓದಬೇಕಿದೆ ಹಂಬಲದಿಜಗದ ಜಂಜಡ ತಿಳಿಯಲುಬದುಕಿನ ಭಾರ ಹೊರಲುಜಗದ ನಿಯಮ ಗುರುತಿಸಲು. ಓದಬೇಕಿದೆ ಹಂಬಲದಿಕೆದಕಿದ ಮನವ ಹಸನುಗೊಳಿಸಲುಬಿಸಾಡಿದವರ ಬೆನ್ನತ್ತಿ ಬರಲುಮಾರು ದೂರ ಸರಿದವರು ಅಪ್ಪಿಕೊಳ್ಳಲು

ನನ್ನಪ್ಪ ನನಗೆ ಅತ್ಯಂತ ಪ್ರೀತಿಯ ವ್ಯಕ್ತಿಬಂಗಾರದ ಮೋಹ ನನಗಿಲ್ಲ ಅಪ್ಪಮೋಹ ,ಪ್ರೀತಿ ಕರುಣೆ ಕಾಳಜಿಗಳೇ ನನಗೆ ರಕ್ಷಣಾ ಕವಚ ಮತ್ತು ಆಭರಣಗಳು ನನ್ನ ತಂದೆ ಬದುಕುವ ಕೌಶಲ್ಯದ ನೈಪುಣ್ಯತೆಯನ್ನು ಕಲಿಸಿಕೊಟ್ಟರು ಹಣದ ಮೋಹ ಹುಟ್ಟದಂತೆ

ಕೇಳಲು ಬರುವನುಮನೆ ಬಾಗಿಲಿಗಿವನುನಿಮ್ಮ ಮತ “ನನಗೇ ಕೊಡಿರೆಂದು,”ಹೇಳುತ್ತಾನಿವನು,ಜನ ನಾಯಕ ತಾನು.ಕಾಯುತ್ತೇನೆ ನಿಮ್ಮ ಹಿತ,ಗೆದ್ದು ಬಂದು,ಮರೆಯುತ್ತಾನೆ ಜನ ಹಿತ,ಮೆರೆಯುತ್ತಾನೆ ಸ್ವ ಹಿತ.ಶಾಸಕನಾಗಿ ಮೆರೆವನಿವ ಗೆದ್ದುಇಂಥವನ ಗೆಲ್ಲಿಸಿ ಕಳಿಸಿ,ಮರುಗುತಿರುವೆವು ನಾವಿಂದು!ನಮ್ಮ ಬೆನ್ನಿಗೆ ನಮ್ಮದೇ ಕೈಗುದ್ದು!ಯಾರನ್ನು ಶಪಿಸಿದರೂತಟ್ಟದಾಗಿದೆ ಶಾಪ,ಅಂದು
Website Design and Development By ❤ Serverhug Web Solutions