ಶಿವಮೊಗ್ಗ : ದಿನಾಂಕ 01-03-2026 ರಂದು ಶ್ರೀ ಸಿದ್ದರಾಮಯ್ಯ,ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ರವರು ತರೀಕೆರೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಕಾರ್ಯಕ್ರಮಕ್ಕೆ ತೆರಳಲಿದ್ದು, ಈ ಸಂಬಂಧ ಮಾನ್ಯರ ಭದ್ರತೆಯ ಕುರಿತು, ನಿನ್ನೆ ದಿ. 28-02-2026 ರಂದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ, ವಿಮಾನ ನಿಲ್ದಾಣ ಮತ್ತು ಮಾರ್ಗ ಪರಿಶೀಲನೆಯನ್ನು ಶಿವಮೊಗ್ಗ ಎಸ್ ಪಿ ನೇತೃತ್ವದಲ್ಲಿ ನಡೆಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್




















