
ಕ್ಷಮೆ ಇರಲಿ !.
ವಿಶ್ವ ಗುರು ಬಸವಣ್ಣ,ನಿನ್ನ ಹೆಸರು ಬಳಸಿಕೊಂಡುಮಾಡಬಾರದ ಕೆಲಸಗಳನ್ನೆಲ್ಲಾ,ಮಾಡುತ್ತಿರುವ ಜನರ ಈ ಆಟವನುನೋಡಲಾಗದು, ಎಂದೇ ದೂರ ಸರಿದೆ, ಅಲ್ಲವೇ ಅಣ್ಣಾ !,ಏನೇ ಇರಲಿ, ಇಂಥವರಿಗೆ ನಿನ್ನ ಕ್ಷಮೆ ಇರಲಿ.!.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಶ್ವ ಗುರು ಬಸವಣ್ಣ,ನಿನ್ನ ಹೆಸರು ಬಳಸಿಕೊಂಡುಮಾಡಬಾರದ ಕೆಲಸಗಳನ್ನೆಲ್ಲಾ,ಮಾಡುತ್ತಿರುವ ಜನರ ಈ ಆಟವನುನೋಡಲಾಗದು, ಎಂದೇ ದೂರ ಸರಿದೆ, ಅಲ್ಲವೇ ಅಣ್ಣಾ !,ಏನೇ ಇರಲಿ, ಇಂಥವರಿಗೆ ನಿನ್ನ ಕ್ಷಮೆ ಇರಲಿ.!.

ಅದೊಂದು ಕಾಲವಿತ್ತು…ಸೂರ್ಯ ಮುಳುಗಿದರೆ ಸಾಕು, ಇಡೀ ಜಗತ್ತುಮೌನದ ಮಡಿಲಲ್ಲಿ ಮಲಗುತ್ತಿತ್ತು.ಕತ್ತಲೆಯೆಂದರೆ ಭಯವಲ್ಲ, ಅದೊಂದು ವಿಶ್ರಾಂತಿ,ಬಳಲಿದ ಜೀವಕ್ಕೆ ಪ್ರಕೃತಿ ನೀಡುತ್ತಿದ್ದ ಪರಮ ಶಾಂತಿ.ಹಗಲಿಡೀ ಬೆವರು ಸುರಿಸಿದ ಕಾಯಕಕ್ಕೆಅಲ್ಲಿತ್ತು ಇರುಳ ಸಾಂತ್ವನದ ಅಪ್ಪುಗೆ;ನಕ್ಷತ್ರಗಳ ಕಣ್ಣ ಮಿಣುಕಿನಲ್ಲೇ ಕಾಣುತ್ತಿತ್ತುಜೀವನ

ನಿಸರ್ಗದ ಪಚ್ಚೆ ಗರಿಗಳು ಕವಲಿನಲಿಪುಟ್ಟ ಕೆಂಬಣ್ಣದ ನಕ್ಷತ್ರ ನಡುವಿನಲಿಪಾರಿಜಾತದ ಬೊಟ್ಟುಗಳು ಸುತ್ತಲಲಿಶೋಭಿಸಿವೆ ದಳಗಳು ಅಲಂಕಾರದಲಿ ಚಿತ್ತಾರವಾಗಿ ಅರಳಿದೆ ಕ್ರಿಯಾಶೀಲತೆಯಲಿಕಾವ್ಯವೊಂದು ಮೂಡಿದೆ ಸುಪ್ರಭಾತದಲಿಆಸ್ವಾದನೆಗಾಗಿ ಬರುತಿದೆ ಸುಮನಗಳಲಿಆರಂಭಿಸಲು ನಿತ್ಯ ಕಾಯವ ಖುಷಿಯಲಿ -ಲಲಿತಾ ಕೆ ಆಚಾರ್, ಬೆಂಗಳೂರು.
Website Design and Development By ❤ Serverhug Web Solutions