
ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ 385 ನೇ ಶಿವಾನುಭವ ಗೋಷ್ಠಿ
ಶ್ರೀ ಗುರು ವಚನೋಪದೇಶವನಾಲಿಸಿ : ಶ್ರೀಗಳು ಯಲಬುರ್ಗಾ: ನಾವು ಉತ್ತಮ ನಡೆ ನುಡಿಗಳಿಂದ ಸುದ್ದ ಇದ್ದು, ಕೆಟ್ಟ ಕೆಲಸಗಳಿಂದ ದೂರವಿದ್ದು ಒಳ್ಳೆಯ ಕೆಲಸ ಕಾರ್ಯದಲ್ಲಿ ಭಾಗವಹಿಸಿ ಪುಣ್ಯ ಕಾರ್ಯಗಳನ್ನು ಮಾಡಬೇಕು ,ಸಜ್ಜನರ ಸಂಘದಲ್ಲಿ ನಿರತರಾಗಬೇಕು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶ್ರೀ ಗುರು ವಚನೋಪದೇಶವನಾಲಿಸಿ : ಶ್ರೀಗಳು ಯಲಬುರ್ಗಾ: ನಾವು ಉತ್ತಮ ನಡೆ ನುಡಿಗಳಿಂದ ಸುದ್ದ ಇದ್ದು, ಕೆಟ್ಟ ಕೆಲಸಗಳಿಂದ ದೂರವಿದ್ದು ಒಳ್ಳೆಯ ಕೆಲಸ ಕಾರ್ಯದಲ್ಲಿ ಭಾಗವಹಿಸಿ ಪುಣ್ಯ ಕಾರ್ಯಗಳನ್ನು ಮಾಡಬೇಕು ,ಸಜ್ಜನರ ಸಂಘದಲ್ಲಿ ನಿರತರಾಗಬೇಕು

ಸಿರುಗುಪ್ಪ- ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಜಾನುವಾರು ಪ್ರಾಣಿ ಪಕ್ಷಿ ಮುಖ್ಯವಾಗಿ ಸಾರ್ವಜನಿಕರಿಗೆ ಬಿಸಿಲಿನಿಂದ ತೀವ್ರ ಜಲ ದಾಹ ನೀಗಿಸಲು ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ

ಸಿರುಗುಪ್ಪ- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸಿ ಬಿ ಎಸ್ ಇ 10ನೇ ತರಗತಿಯ ಪರೀಕ್ಷೆಯಲ್ಲಿ ಬಳ್ಳಾರಿ ಮಹಾ ನಗರ ಗಾಂಧಿನಗರದ ನಾರಾಯಣ ಸಿಓ ಶಾಲೆಯ ವಿದ್ಯಾರ್ಥಿನಿ ಸಿರುಗುಪ್ಪದ ಎ. ಸನಾ ತಬಸ್ಸುಮ್ ತಂದೆ

ಸಿರುಗುಪ್ಪ-ತಾಲೂಕು ಹಳೆಕೋಟೆ ಗ್ರಾಮದಲ್ಲಿ ಬಳಗಾನೂರು ಮರಿಸ್ವಾಮಿಗಳ ಮಠ ಮರಿ ಶಿವಯೋಗಿಗಳ 117ನೇ ಪುಣ್ಯರಾಧನೆ ಜೋಡಿ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಮರಿ ಶಿವಯೋಗಿಗಳ ಮಠದ ಪೀಠಾಧಿಪತಿ ಮ.ನಿ. ಪ್ರ. ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನಿಧ್ಯ ಮ.ನಿ.

ಸಿರುಗುಪ್ಪ-ಸಾಂಸ್ಕೃತಿಕ ಪರಂಪರೆಯ ವೈವಿಧ್ಯಮಯ ತಾಣಗಳು ಹಾಗೂ ಸ್ಮಾರಕಗಳನ್ನು ಸಂರಕ್ಷಿಸಲು ಹಾಗೂ ಅವುಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಪರಂಪರೆಯ ದಿನದ ವಿಶೇಷ ಮಾನವ ಪರಂಪರೆಯನ್ನು ರಕ್ಷಿಸುವ ಹಾಗೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು ಗುರುತಿಸುವ

ಬೆಳಗಾವಿ/ ಅಥಣಿ: ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಮಹತ್ವಾಕಾಂಕ್ಷಿ ಹೆಜ್ಜೆಯಾಗಿ ಅಥಣಿ ತಾಲೂಕಿನಲ್ಲಿ ‘ಶ್ರಮಿಕ ವಸತಿ ಶಾಲೆ’ ನಿರ್ಮಾಣ ಕಾಮಗಾರಿಗೆ ರವಿವಾರ ಭೂಮಿ ಪೂಜೆ ನೆರವೇರಿತು.ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿಯ ಶಾಸಕ ಸನ್ಮಾನ್ಯ

ಕೊಡಗು :ಮಡಿಕೇರಿಯ ಪ್ರಸಿದ್ಧ ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನಕ್ಕೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ

ಮಡಿಕೇರಿ: ಗಾಂಧಿ ಮೈದಾನದಲ್ಲಿ ಆಯೋಜನೆಗೊಂಡ ಗೌಡ ಸ್ಪೋರ್ಟ್ಸ್ ಫೆಸ್ಟ್-2026ರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ, ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು

ಜಗತ್ತಿನ ಚರಿತ್ರೆಯಲ್ಲಿ ಸಾವಿರಾರು ದಾರ್ಶನಿಕರು, ಸಾಧಕರು ಭೂಮಂಡದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ,ಅದರಲ್ಲೂ ಜಂಬೂ ದ್ವೀಪದಲ್ಲಿ ಕಾಯಕವೇ ಕೈಲಾಸ ಎಂದು ವೈಜ್ಞಾನಿಕ ಮಾನವತಾವಾದಿ ಚಿಂತಕರಾದ ಬಸವಣ್ಣನವರು ಅತ್ಯಂತ ಪ್ರಮುಖರು, ಸಾವಿರಾರು ವರ್ಷಗಳಿಂದ ಅಲಿಖಿತವಾಗಿ ಆಚರಣೆಯಲ್ಲಿದ್ದ

ಅಸಮಾನತೆಯ ವಿರುಧ್ಧಹೋರಾಡಿದ ಧೀರ,ಹನ್ನೆರಡನೇ ಶತಮಾನದ,ಪ್ರಮುಖ ವಚನಕಾರ,ಮೂರ್ತಿ ಪೂಜೆಯ ಖಂಡಿಸಿಇಷ್ಟ ಲಿಂಗವ ಪೂಜಿಸಿ,ಅನುಭವ ಮಂಟಪ ಸ್ಥಾಪಿಸಿಅನುಭಾವಿಗಳ ಸಂಘಟಿಸಿ,ಮೇಲು ಕೀಳೆಂಬ ಭಾವನೆ ತೊಲಗಿಸಿ, ಸರ್ವರನೂ ಪ್ರೀತಿಸಿಭಕ್ತಿ ಭಂಡಾರಿಯಾದ ಬಸವೇಶ್ವರ, ಧಾರ್ಮಿಕ, ಸಾಮಾಜಿಕಕ್ರಾಂತಿಯ ಹರಿಕಾರ,ವೈಚಾರಿಕ ಮನದ ಬಸವೇಶ್ವರವಿಶ್ವ ಮಾನವ,
Website Design and Development By ❤ Serverhug Web Solutions