
ಕಣ್ಣಿಗೆ ಕಾಣುವ ದೇವರು… ಅವ್ವ
ಸಿಂಹಾಸನವಾಯಿತು ತಾಯಿಯ ಮಡಿಲುಪಲ್ಲಕ್ಕಿ ಆಯಿತು ಅವ್ವನ ಹೆಗಲು ತಾಯಿಯ ಪಾದದ ಅಡಿಯೇ ಸ್ವರ್ಗವುಅವ್ವನ ಕಂಗಳೇ ನಮಗೆ ನಿಸರ್ಗವು ಉಣಿಸಿದ ಹಾಲು ಪಂಚಾಮೃತವುತಿದ್ದಿದ ಅಕ್ಷರ ಬದುಕಿನ ಗೆಲುವು ಅವ್ವನ ಮಾತೆ ವೇದ ವಾಕ್ಯವುಅವ್ವನ ಬೈಗುಳವದು ಶ್ರೀರಕ್ಷೆಯು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಿಂಹಾಸನವಾಯಿತು ತಾಯಿಯ ಮಡಿಲುಪಲ್ಲಕ್ಕಿ ಆಯಿತು ಅವ್ವನ ಹೆಗಲು ತಾಯಿಯ ಪಾದದ ಅಡಿಯೇ ಸ್ವರ್ಗವುಅವ್ವನ ಕಂಗಳೇ ನಮಗೆ ನಿಸರ್ಗವು ಉಣಿಸಿದ ಹಾಲು ಪಂಚಾಮೃತವುತಿದ್ದಿದ ಅಕ್ಷರ ಬದುಕಿನ ಗೆಲುವು ಅವ್ವನ ಮಾತೆ ವೇದ ವಾಕ್ಯವುಅವ್ವನ ಬೈಗುಳವದು ಶ್ರೀರಕ್ಷೆಯು

ಬಯಸಿದ ಭಾಗ್ಯ ಬಾಳಲ್ಲಿಕಾಲಚಕ್ರ ಉರುಳುತ್ತಿದೆ ಜಗದಲ್ಲಿನಗೆಯ ಬುಗ್ಗೆ ಚಿಮ್ಮಲಿ ತುಟಿಯಂಚಲ್ಲಿ. ಬಡತನವಿದ್ದರೂ ಬದುಕಲ್ಲಿನೆಮ್ಮದಿಯಿರಲಿ ಬಾಳ ಪಯಣದಲ್ಲಿಹರುಷ ಹೊನಲಾಗಿ ಹರಿಯಲಿ ಜೀವನದಲ್ಲಿ. ಸುಖವು ಬಾಳ ಬಂಡಿಯಲ್ಲಿದುಗುಡ ದುಮ್ಮಾನ ಕಾಲಡಿಯಲ್ಲಿಕರುಳ ಬಳ್ಳಿ ಕುಡಿಯೊಡೆಯಲಿ ಸಂಸಾರದಲ್ಲಿ. ಕಟ್ಟಿದ ಕನಸು

ಉದಯರಾಗದಿ ಅರಳಿ ಉದುರಿದ್ದ ಪಾರಿಜಾತಗಳುದಾಸವಾಳದ ಮೊಗ್ಗಿನ ಜೊತೆಯಲಿ ನಿತ್ಯ ಪುಷ್ಪಗಳು ನಿತ್ಯ ಕಟ್ಟೆಯಲಿ ಜೋಡಿಸಲು ಸೃಜನಶೀಲತೆಯಲಿಮೂಡಿತೊಂದು ಸುಲಲಿತ ಚಿತ್ತಾರ ತನ್ಮಯತೆಯಲಿ ಹರಿಯಿತು ಕಾವ್ಯ ಲಹರಿಯೊಂದು ಕವಿ ಮನದಲಿಹಂಚಿಕೊಳ್ಳಲಾಯಿತು ನಿತ್ಯದ ಕಲಾಭಿಮಾನಿಗಳಲಿ
Website Design and Development By ❤ Serverhug Web Solutions